ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿಂಗಪುರ,ಹುಡಾ ಗ್ರಾಮದಲ್ಲಿ ಬಿಜೆಪಿ ಪರ ಪ್ರಚಾರ-ಕೆ.ಕರಿಯಪ್ಪ

ರಾಯಚೂರು//ಎ.09.ಸಿಂಧನೂರು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ನಿಮಿತ್ತ 2023 ತಾಲೂಕಿನ ಬಿಜೆಪಿ ಮುಖಂಡರಲ್ಲಿ 5 ಜನ ಅಭ್ಯರ್ಥಿಗಳ ಟಿಕೆಟ್ ಆಕಾಂಕ್ಷಿಗಳು ಇದ್ದು ಯಾರಿಗೆ ಟಿಕೆಟ್ ನೀಡುವರು ಎಂಬ 5 ಜನರ ಅಭ್ಯರ್ಥಿಗಳ ಅಭಿಮಾನಿಗಳು ಹಾಗೂ ಬಿಜೆಪಿಯ ಕಾರ್ಯಕರ್ತರು ಕಾತುರದಿಂದ ಕಾಯುತ್ತಿದ್ದು,ಅದರ ಜೊತೆಗೆ ಇಂದು ಮಧ್ಯಾಹ್ನ ಹುಡಾ ಮತ್ತು ಸಿಂಗಪುರ ಗ್ರಾಮದಲ್ಲಿ ನಡೆದ ಬಿಜೆಪಿ ಪರ ಚುನಾವಣಾ ಪ್ರಚಾರ ನಿಮಿತ್ಯ ನೆಡೆದ ಸಭೆಯಲ್ಲಿ ಕಂಕಣ ಕಟ್ಟಿಕೊಂಡು ಎಲ್ಲಾ ಮುಖಂಡರು ಒಗ್ಗಟಿನ ಶಕ್ತಿ ಪ್ರದರ್ಶಿಸಿದರು,ಈ ಶುಭ ಕಾರ್ಯಕ್ರಮಕ್ಕೆ ಪಕ್ಷದ ಪ್ರಮುಖರೆಲ್ಲರೂ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಶ್ರೀ.ಕೆ.ವಿರುಪಾಕ್ಷಪ್ಪ ಅಧ್ಯಕ್ಷರು ಕೆಫೆಕ್ ನಿಗಮ,ಶ್ರೀ ಕೊಲ್ಲಾ ಶೇಷಗಿರಿರಾವ್ ಕಾಡಾ ಅಧ್ಯಕ್ಷರು,ಶ್ರೀ ಮದ್ವರಾಜ್ ಆಚಾರ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರು,ಕೆ ಕರಿಯಪ್ಪ, ಅಮರೇಗೌಡ ವಿರುಪಾಪೂರ ಮಾಜಿ ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷರು,ಎನ್.ಶಿವನಗೌಡ ಗೊರೇಬಾಳ ಮಾಜಿ ಜಿ.ಪಂ.ಸದಸ್ಯರು,ನಕ್ಕುಂದಿ ಶರಣಪ್ಪ ಗೌಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನರಸಿಂಹರಾವ್ ಕುಲಕರ್ಣಿ ಸಿಂಧನೂರು ವಿಧಾನಸಭಾ ಉಸ್ತುವಾರಿ ಶ್ರೀಮತಿ ಆದಿಮನಿ ವೀರಲಕ್ಷ್ಮೀ ಮಾಜಿ ಜಿ.ಪಂ ಅಧ್ಯಕ್ಷರು,ಶ್ರೀ ರಾಜೇಶ ಹೀರೆಮಠ ಮುಖಂಡರು,ಗ್ರಾಮೀಣ ಮಂಡಲ ಅಧ್ಯಕ್ಷರಾದ ಟಿ.ಹನುಮೇಶ್ ಸಾಲುಗುಂದ,ನಗರ ಮಂಡಲ ಅಧ್ಯಕ್ಷರಾದ ನಿರುಪಾದಪ್ಪ ಜೋಳದರಾಶಿ, ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಹಾರಪುರ ,ಹನುಮಂತ ರೆಡ್ಡಿ ಹುಡಾ,ಮಂಜುನಾಥ್ ಹರಸೂರು,ಪ್ರೇಮ ಸಿದ್ಧಾಂತಿಮಠ,ಶೈಲಜಾ ಷಡಕ್ಷರಪ್ಪ, ಮಮತಾ ಹಿರೇಮಠ,ವೆಂಕೋಬಣ್ಣ ಕಾರ್ಲಕುಂಟಿ, ಸೋಮಣ್ಣ ವಿಶ್ವಕರ್ಮ,ಟಿ.ಸುಬ್ಬಾರಾವ್, ಶಿವಬಸನಗೌಡ ಗೊರೆಬಾಳ,ತಿಮ್ಮಾರೆಡ್ಡಿ ಹುಡ,ಜಡಿಯಪ್ಪ ಹೂಗಾರ್,ಮಲ್ಲಿಕಾರ್ಜುನ್ ಜೀನೂರ್,ಸಿದ್ದು ಹೂಗಾರ್,ರವಿ ಉಪ್ಪಾರ್, ಪಂಪಾಪತಿ ನಾಯಕ,ನೀಲಮ್ಮ,ಜಯಶ್ರೀ ರೆಡ್ಡಿ , ಹಾಗೂ ಪದಾಧಿಕಾರಿಗಳು ಎಲ್ಲಾ ಮೋರ್ಚಗಳ ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿಗಳು ಎಲ್ಲಾ ನಾಮ ನಿರ್ದೇಶಿತ ಸದಸ್ಯರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ-ವೆಂಕಟೇಶ.H.ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ