ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿಯಿದ್ದು,ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ನವದೆಹಲಿ:ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್,ಬಿಜೆಪಿ ಪಟ್ಟಿಯನ್ನು ಬಿಡುಗಡೆ ಮಾಡಿದರು ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸುವುದಾಗಿ ತಿಳಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಭ್ಯರ್ಥಿಗಳ ಹೆಸರು ಘೋಷಿಸಿದರು 52 ಹೊಸ ಮುಖಗಳಿಗೆ ಅವಕಾಶ. ಒಬಿಸಿ -32, ಎಸಿ -30, ಎಸ್ ಟಿ -16, ಮಹಿಳೆಯರು-8 ಜನರು, ನಿವೃತ್ತ ಐಎ ಎಸ್ ಅಧಿಕಾರಿ-1, ಐಪಿಎಸ್ ಅಧಿಕಾರಿ -1 ಅಭ್ಯರ್ಥಿಗೆ ಘೋಷಣೆ

ಶಿಗ್ಗಾವಿ-ಬಸವರಾಜ್ ಬೊಮ್ಮಾಯಿ
ನಿಪ್ಪಾಣಿ-ಶಶಿಕಲಾ ಜೊಲ್ಲೆ
ರಾಯಬಾಗ-ದುರ್ಯೋದನ ಐಹೊಳೆ

ಕುಡಚಿ-ಪಿ.ರಾಜೀವ್

ಬೆಳಗಾವಿ ಉತ್ತರ-ಡಾ.ರವಿ ಪಾಟೀಲ

ಬೆಳಗಾವಿ ದಕ್ಷಿಣ-ಅಭಯ ಪಾಟೀಲ

ಬೆಳಗಾವಿ ಗ್ರಾಮೀಣ-ನಾಗೇಶ್ ಮನ್ನೋಳಕರ್
ಕಿತ್ತೂರ್-ಮಹಾಂತೇಶ್ ದೊಡಗೌಡರ್

ಸವದತ್ತಿ-ರತ್ನಾ ಮಾಮನಿ

ತೇರದಾಳ-ಸಿದ್ದು ಸವದಿ
ಅರಬಾವಿ-ಬಾಲಚಂದ್ರ ಜಾರಕಿಹೊಳಿ
ಗೋಕಾಕ್-ರಮೇಶ್ ಜಾರಕಿಹೊಳಿ

ಅಥಣಿ-ಮಹೇಶ ಕುಮಟಳ್ಳಿ

ಕಾಗವಾಡ-ಶ್ರೀಮಂತ ಪಾಟೀಲ

ಚಿಕ್ಕೋಡಿ-ರಮೇಶ ಕತ್ತಿ

ಹುಕ್ಕೇರಿ-ನಿಖಿಲ್ ಕತ್ತಿ

ಯಮಕನಮರಡಿ-ಬಸವರಾಜ ಹುಂದ್ರಿ

ರಾಯಬಾಗ-ದುರ್ಯೋಧನ ಐಹೊಳೆ

ಕುಡಚಿ-ಪಿ.ರಾಜೀವ

ರಾಮದುರ್ಗ-ಚಿಕ್ಕರೇವಣ್ಣ

ಬೈಲಹೊಂಗಲ-ಜಗದೀಶ ಮೆಟಗುಡ್ಡ

ಗೋಕಾಕ-ರಮೇಶ ಜಾರಕಿಹೊಳಿ

ಅರಬಾವಿ-ಬಾಲಚಂದ್ರ ಜಾರಕಿಹೊಳಿ

ಖಾನಾಪುರ-ವಿಠ್ಠಲ ಹಲಗೇಕರ್

ಚಿತ್ತಾಪುರ-ಮಣಿಕಂಠ
ಬಳ್ಳಾರಿ ನಗರ-ಸೋಮಶೇಖರ ರೆಡ್ಡಿ
ಕೂಡಲಗಿ-ಲೋಕೇಶ್ ನಾಯಕ್
ಚಳ್ಳಕೆರೆ-ಅನಿಲ್ ಕುಮಾರ್
ಹಿರಿಯೂರು-ಪೂರ್ಣಿಮಾ ಶ್ರೀನಿವಾಸ್
ಬಳ್ಳಾರಿ ಗ್ರಾಮೀಣ-ಶ್ರೀರಾಮುಲು
ಮುಧೋಳ-ಗೋವಿಂದ ಕಾರಜೋಳ
ಶಿಖಾರಿಪುರ-ಬಿ.ವೈ.ವಿಜಯೇಂದ್ರ
ಸಾಗರ-ಹರತಾಳು ಹಾಲಪ್ಪ
ಹೊನ್ನಾಳಿ-ರೇಣುಕಾಚಾರ್ಯ
ಕಾರ್ಕಳ-ಸುನೀಲ್ ಕುಮಾರ್
ಉಡುಪಿ-ಯಶ್ ಪಾಲ್ ಸುವರ್ಣ
ತೀರ್ಥಹಳ್ಳಿ-ಅರಗ ಜ್ಞಾನೇಂದ್ರ
ಚಿತ್ರದುರ್ಗ-ತಿಪ್ಪಾರೆಡ್ಡಿ
ಮುದ್ದೇಬಿಹಾಳ-ಎ ಎಸ್ ಪಾಟೀಲ್
ವಿಜಯಪುರ-ಬಸನಗೌಡ ಪಾಟೀಲ್ ಯತ್ನಾಳ್
ಅಫಜಲ್ ಪುರ ಮಾಲಿಕಯ್ಯ ಗುತ್ತೇದಾರ್

ವಿಜಯನಗರ-ಸಿದ್ಧಾರ್ಥ ಸಿಂಗ್

ಕಲಬುರ್ಗಿ ಉತ್ತರ-ಚಂದ್ರಕಾಂತ್ ಪಾಟೀಲ್
ಚಿಕ್ಕಬಳ್ಳಾಪುರ-ಕೆ.ಸುಧಾಕರ್
ಔರಾದ್-ಪ್ರಭುಚೌಹಾಣ್
ಬಾಗೇಪಲ್ಲಿ-ಮುನಿರಾಜು
ಯಲಹಂಕ-ಎಸ್.ಆರ್ ವಿಶ್ವನಾಥ್
ಬಂಗಾರಪೇಟೆ-ನಾರಾಯಣಸ್ವಾಮಿ
ಆರ್.ಆರ್.ನಗರ-ಮುನಿರತ್ನ
ಚಿಕ್ಕಮಗಳೂರು-ಸಿ.ಇರವಿ
ಮಲ್ಲೇಶ್ವರಂ-ಅಶ್ವತ್ಥನಾರಾಯಣ
ಮಹಾಲಕ್ಷ್ಮಿ ಲೇಔಟ್-ಗೋಪಾಲಯ್ಯ
ರಾಜಾಜಿನಗರ-ಸುರೇಶ್ ಕುಮಾರ್
ಚಾಮರಾಜ್ ಪೇಟೆ-ಭಾಸ್ಕರ್ ರಾವ್
ಚಿಕ್ಕಪೆಟೆ-ಉದಯ್ ಗರುಡಾಚಾರ್
ಬಸವನಗುಡಿ- ರವಿ ಸುಬ್ರಹ್ಮಣ್ಯಂ
ಬೊಮ್ಮನಳ್ಳಿ-ಸತೀಶ್ ರೆಡ್ಡಿ
ಬೆಂಗಳೂರು ದಕ್ಷಿಣ- ಕೃಷ್ಣಪ್ಪ
ಹೊಸಕೋಟೆ-ಎಂಟಿಬಿ ನಾಗರಾಜ್

ಪದ್ಮನಾಭನಗರ ಹಾಗೂ ಕನಕಪುರ-ಆರ್.ಅಶೋಕ್
ಮಸ್ಕಿ-ಪ್ರತಾಪ್ ಗೌಡ ಪಾಟೀಲ್
ಚೆನ್ನಪಟ್ಟಣ-ಸಿ.ಪಿ.ಯೋಗೇಶ್ವರ್
ಕೆ.ಆರ್.ಪೇಟೆ-ನಾರಾಯಣಗೌಡ
ಹಾಸನ-ಪ್ರೀತಂ ಗೌಡ

ಚಾಮುಂಡೇಶ್ವರಿ-ಕಬೀಶ್ ಗೌಡ
ವರುಣಾ ಹಾಗೂ ಚಾಮರಾಜ ನಗರ – ವಿ.ಸೋಮಣ್ಣ
ತಿಪಟೂರು-ಬಿ.ಸಿ.ನಾಗೇಶ್

ಬೆಳ್ತಂಗಡಿ-ಹರೀಶ್ ಪೂಂಜಾ
ಪುತ್ತೂರು-ಆಶಾ

ಬಂಟ್ವಾಳ-ರಾಜೇಶ್ ನಾಯಕ್
ಮಡಿಕೇರಿ-ಅಪ್ಪಚ್ಚು ರಂಜನ್
ವಿರಾಜಪೇಟೆ-ಕೆ.ಜಿ.ಭೋಪಯ್ಯ
ನಂಜನಗೂಡು-ಡಾ.ಹರ್ಷವರ್ಧನ್
ಚಾಮರಾಜ-ಎಲ್.ನಾಗೇಂದ್ರ
ಹನೂರು-ಪ್ರೀತನ್ ನಾಗಪ್ಪ

ಚಿಕ್ಕನಾಯಕನಹಳ್ಳಿ-ಜೆ.ಸಿಮಾಧುಸ್ವಾಮಿ
ತುಮಕೂರು-ಜ್ಯೋತಿ ಗಣೇಶ್
ಆಳಂದ-ಸುಭಾಷ್ ಗುತ್ತೇದಾರ್
ರಾಯಚೂರು ಗ್ರಾಮೀಣ-ತಿಪ್ಪರಾಜು ಹವಲ್ದಾರ್

ರಾಯಚೂರು-ಶಿವರಾಜ್ ಪಾಟೀಲ್
ಕನಕಗಿರಿ-ಬಸವರಾಜ್ ದಡೇಸೂಗುರು
ನರಗುಂದ-ಶಂಕರ್ ಪಾಟೀಲ್
ಹಳಿಯಾಳ-ಸುನೀಲ್ ಹೆಗಡೆ
ಶಿರಸಿ ವಿಶ್ವೇಶ್ವರ ಹೆಗಡೆ ಕಾಗೇರಿ
ಕಾರವಾರ -ರೂಪಾಲಿ ನಾಯ್ಕ್
ಧಾರವಾಡ-ಅಮೃತ ದೇಸಾಯಿ

ಕಲಬುರ್ಗಿ ಗ್ರಾಮೀಣ-ಬಸವರಾಜ್
ಕಲಬುರ್ಗಿ ಉತ್ತರ-ಚಂದ್ರಕಾಂತ್ ಪಾಟೀಲ್
ಕಲಬುರ್ಗಿ ದಕ್ಷಿಣ- ದತ್ತಾತ್ರೇಯ ಪಾಟೀಲ್

ಆನೇಕಲ್-ಹುಲ್ಲಳ್ಳಿ ಶ್ರೀನಿವಾಸ್
ಗಾಂಧಿನಗರ-ಸಪ್ತಗಿರಿ ಗೌಡ
ಯಶವಂತಪುರ-ಎಸ್.ಟಿ.ಸೋಮಶೇಖರ್
ಕೆ.ಆರ್.ಪುರಂ-ಭೈರತಿ ಬಸವರಾಜ್
ಕೋಲಾರ-ವರ್ತೂರು ಪ್ರಕಾಶ್
ಸಿಂಧನೂರು-ಕೆ.ಕರಿಯಪ್ಪ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ