ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಾಮಪತ್ರ ಸಲ್ಲಿಕೆ, ಉಮೇದುವಾರಿಕೆ ಯವರು ಕೆಲವು ನಿಯಮಗಳನ್ನುಪಾಲಿಸಬೇಕು:ಚುನಾವಣಾಧಿಕಾರಿ ಹುಲ್ಲು ಮನಿ ತಿಮ್ಮಣ್ಣ

ದಾವಣಗೆರೆ/ಹೊನ್ನಾಳಿ: ನಾಮಪತ್ರ ಸಲ್ಲಿಕೆ ಮತ್ತು ಉಮೇದುವಾರಿಕೆಯವರು ಕೆಲವು ನಿಯಮಗಳನ್ನು
ಪಾಲಿಸಬೇಕು ಎಂದು
ಚುನಾವಣಾಧಿಕಾರಿ ಹುಲ್ಲು ಮನಿ ತಿಮ್ಮಣ್ಣ ನವರು ಮತ್ತು ಸಹಾಯಕ ಚುನಾವಣಾಧಿಕಾರಿ ತಿರುಪತಿ ಪಾಟೀಲ್ ಅವರು
ಆರ್ ವಿ ಕಟ್ಟಿ ಸಹಾಯಕ ಚುನಾವಣಾಧಿಕಾರಿ ಇಂದು ಹೊನ್ನಾಳಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
ನಾಮಪತ್ರ ಸಲ್ಲಿಸಲು ದಿನಾಂಕ 13ರ ಗುರುವಾರ ದಿಂದ ಮುಂದಿನ ಗುರುವಾರ ವರೆಗೆ ಮಾತ್ರ ಅವಕಾಶ ಇದೆ
ಬೆಳಿಗ್ಗೆ 11ಘಂಟೆ ಯಿಂದ ಮಧ್ಯಾಹ್ನ 3ಘಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ
ನಾಮಪತ್ರ ಸಲ್ಲಿಸಲು ಒಬ್ಬ ವ್ಯಕ್ತಿ ಜೊತೆ 4 ಜನರಿಗೆ ಮಾತ್ರ ಆದ್ಯತೆ ನೀಡಲಾಗುವುದು
ಒಬ್ಬ ವ್ಯಕ್ತಿ 40 ಲಕ್ಷ ಮಾತ್ರ ಖರ್ಚು ಮಾಡುವುದು
ಬ್ಯಾಂಕ್ ನಲ್ಲಿ ಚುನಾವಣೆಗೆ ಒಂದು ಹೊಸ ಖಾತೆ ತೆರೆದು ಅದರಿಂದ ಚುನಾವಣೆ ಪ್ರಚಾರದ ಪ್ರತಿ ದಿನ ಖರ್ಚು ವೆಚ್ಚಗಳನ್ನು ಚುನಾವಣೆ ಆಯೋಗಕ್ಕೆ ಕೊಡಬೇಕು
ಎಸಿ ಎಸ್ ಟಿ ಅಭ್ಯರ್ಥಿ ಗಳಿಗೆ 5000ಸಾವಿರ ಠೇವಣಿ ಹಣ
ಸ್ವಾತಂತ್ರ್ಯ ಅಭ್ಯರ್ಥಿ ಗಳಿಗೆ 10ಜನ ಸೂಚಕರು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗೆ 1ಸೂಚಕರು ಇರಬೇಕು ಎಂದು ಮಾಹಿತಿ ನೀಡಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ