ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನನ್ನ ಅಭಿವೃದ್ದಿ ಕಾರ್ಯ ಬೆಂಬಲಿಸಿ ಹಲವರು ಕಾಂಗ್ರೇಸ್ ಪಕ್ಷ ಸೆರ್ಪಡೆ ಸಂತಸ ತಂದಿದೆ:ಶಾಸಕ ಆರ್.ನರೇಂದ್ರ ವಿಶ್ವಾಸ

ಚಾಮರಾಜನಗರ ಹನೂರು ವಿಧಾನಸಭಾಕ್ಷೇತ್ರ ಹಲವಾರು ಸುಳ್ಳು ಭರವಸೆಗಳನ್ನು ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದವರು ಅಭಿವೃದ್ದಿಯಲ್ಲಿ ತಾರತಮ್ಯವ ಮಾಡುತ್ತಿದ್ದಾರೆ ಇಂದು ನಮ್ಮೆಲ್ಲರಿಗೂ ಇದೇ ಪರಿಸ್ಥಿತಿ ಮುಂದುವರಿದರೆ ಸಾಮನ್ಯ ಜನರು ಬದುಕುವುದು ಬಹಳ ಕಷ್ಟವಾಗುತ್ತದೆ ಅಲ್ಲದೆ ಬಡವರ ಪರವಾಗಿ ಚಿಂತಿಸುವ ಕಾಂಗ್ರೆಸ್ ಪರವಾಗಿ ಹಾಗೂ
ಅಭಿವೃದ್ದಿ ಪರವಾಗಿ ಜನರ ಕೆಲಸ ಮಾಡುವವರನ್ನು ನೀವು ಆಯ್ಕೆ ಮಾಡಿ
ಹನೂರು ಕ್ಷೇತ್ರದ ಹಲವು ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಆರ್. ನರೇಂದ್ರ ಅವರು ಕುಡಿಯುವ ನೀರಿನಿಂದ ಪ್ರಾರಂಭಿಸಿ ,ಈ ಭಾಗಕ್ಕೆ ಶಾಲಾ ಕಾಲೇಜ್ ಮಂಜೂರು ಉತ್ತಮ ರಸ್ತೆ,ಚರಂಡಿ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಸಿದ್ದರಾಮಯ್ಯನವರ ಅವಧಿಯಲ್ಲಿ ಮೂರು ಸಾವಿರ ಕೋಟಿ ಅನುದಾನದಲ್ಲಿ ಕ್ಷೇತ್ರ ಅಭಿವೃದ್ದಿ ಮಾಡಿದ್ದೆನೆ ಬಿ ಜೆ ಪಿ ಸರ್ಕಾರವು ಬಂದ ನಂತರ ಬಿಪಿ ಸಕ್ಕರೆ ಕಾಯಲೆ ಮಾತ್ರೆಗೂ ಜಿಎಸ್ ಟಿ ಹಾಕಿದ ಸರ್ಕಾರ ಅವರದು ಶಾಲಾ ಮಕ್ಕಳಿಗೂ ನೀಡುವ ಬಿಸಿಯುಟ ನಿಲ್ಲಿಸಿದ್ದಿರ ,ಇಂತಹ ಅನೇಕ ಕಾರ್ಯಕ್ರಮವನ್ನು ಬಿ ಜೆ ಪಿ ಸರ್ಕಾರ ನಿಲ್ಲಿಸಿದೆ ಇದಲ್ಲದೆ ಎದುರಾಳಿಬ್ಬರು ಸಹ ಕ್ಷೇತ್ರದ ಹೊರಗಿನವರು ನಿಮಗೆ ನಮ್ಮ ಅವಶ್ಯಕತೆಯನ್ನು ಮನಗಂಡು ಮತ ನೀಡಲು ಮನವಿ ಮಾಡಿದರು .
ಇದೇ ಸಮಯದಲ್ಲಿ ಚಿಂಚಳ್ಳಿ ,ಮಣಗಳ್ಳಿ,ಶ್ಯಾಗ್ಯ,ತೋಮಿಯರ್ ಪಾಳ್ಯ ,ಕಳ್ಳಿದೊಡ್ಡಿ,ಗಾಣಿಗಮಂಗಲ,ಲಾಸರ್ ದೊಡ್ಡಿ,ಬೈರನತ್ತ, ಸೇರಿದಂತೆ ವಿವಿದೆಡೆ ಪ್ರಚಾರ ಕಾರ್ಯ ಮಾಡಿದರು . ಇದೇ ವೇಳೆ,ಹನೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಮುಕುಂದವರ್ಮ,ರಾಮಪುರ ಜಿಲ್ಲಾಪಂಚಾಯಿತಿ ಮಾಜಿ ಉಪಾದ್ಯಕ್ಷ ಬಸವರಾಜು ಹನೂರು ಪಟ್ಟಣ ಪಂಚಾಯಿತಿ ಉಪಾದ್ಯಕ್ಷ ಗಿರೀಶ್ ಕುಮಾರ್,ಸದಸ್ಯ ಹರಿಶ್ ಕುಮಾರ್,ಸಂಪತ್ ಕುಮಾರ್,ರಾಮಪುರ ಜಿಲ್ಲಾ ಪಂಚಾಯಿತಿ ಮಾಜಿ ಉಪಾದ್ಯಕ್ಷರಾದ ಬಸವರಾಜು,ಉದ್ಯಮಿ ಪೊನ್ನಾಚಿ ರಂಗಸ್ವಾಮಿ ,ಶಿವಕುಮಾರ್,ಚಾಮುಲ್ ನಿರ್ದೇಶಕರುಗಳಾದ ನಂಜುಂಡಸ್ವಾಮಿ,ತಾರೀಕ್ ಅಹ್ಮದ್ ,ಮುಖಂಡರುಗಳಾದ ನಾಗೆಂದ್ರ,ಚೇತನ್ ದೊರೈರಾಜು ,ಬಸವರಾಜು,ಸೊಮಣ್ಣ ಮ್ಯಾನೆಜರ್,ಮಾದೇಶ್ ,ಸಿದ್ದರಾಜು ಸೇರಿದಂತೆ ಇತರರು ಹಾಜರಿದ್ದರು . ಮಣಗಳ್ಳಿ ಗ್ರಾಮದ
ಪ್ರಚಾರದ ಸಮಯಲ್ಲಿ ಅನ್ಯ ಪಕ್ಷ ತೊರೆದು ಹಲವರು ಕಾಂಗ್ರೆಸ್ ಸೇರ್ಪಡೆಗೊಂಡರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ