ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿವಿಧ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆ

ಯಾದಗಿರಿ: 17-04-2023ರಂದು ಗೋಗಿ ಕೆ ಗ್ರಾಮದ ಜೈ ಭೀಮ್ ಸಮಾಜದ ಯುವಕರು ಹಾಗೂ ಹಿರಿಯರು ಶಹಾಪುರ ಮತಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾದ ಶ್ರೀ ಅಮೀನರಡ್ಡಿ ಯಾಳಗಿ ಇವರ ನೇತೃತ್ವದಲ್ಲಿ ಶ್ರೀ ರವಿ ಸೀತ್ನಿ ಹಾಗೂ ತಾರೇಶ ಇವರ ಸಮ್ಮುಖದಲ್ಲಿ ಜೈ ಭೀಮ್ ಯುವಕರು ಗೋಗಿ.ಕೆ.ಯ ಕಾರ್ಯಕರ್ತರಾದ ಶ್ರೀ
ಪತರೆಡ್ಡಿ,ಚಂದ್ರಶೇಖರ,ರಾಹುಲ್,ವಿಶ್ವನಾಥ, ಚಂದ್ರಕಾಂತ,ವೀರೇಶ,ಭೀಮಾಶಂಕರ,ಆನಂದ , ರೋಹಿತ್, ಸಚಿನ್, ಚಂದ್ರಶೇಖರ, ಮೌನೇಶ, ಪುರಷೊತ್ತಮ, ಪರಮೇಶ, ಹರ್ಷವರ್ಧನ, ಪ್ರಶಾಂತ, ಶರಣಪ್ಪ, ನಾಗರಾಜ, ಮೌನೇಶ, ಪ್ರವೀಣ್, ಶರಣಪ್ಪ
ಹಾಗೂ ಯಾದವ ಸಮಾಜದ :- ಚಂದ್ರಶೇಖರ ಯಾದವ, ಭೀಮರೆಡ್ಡಿ ಕೊಂಡಿಕರ, ವಿಜಯಕಯಮಾರ ಮುಂದಲಮನಿ, ಶಿವಪ್ಪ ಜರಬಂಡಿ, ಭೀಮರೆಡ್ಡಿ ಸರಪಳಿ
ಹಾಗೂ ಉಪ್ಪಾರ ಸಮಾಜದ :- ಶ್ರೀ ದೇವರಾಜ, ಚಂದ್ರಕಾಂತ ತೆಳಗಿನಮನಿ, ಯಂಕಪ್ಪ ಬೆನಕನಳ್ಳಿ, ಭೀಮಣ್ಣ ಮ್ಯಾಗಿನಮನಿ, ಮಂಜುನಾಥ ಮ್ಯಾಗಿನಮನಿ, ಶರಣಪ್ಪ ಸಗರ, ಮಹಾದೇವ ಸಗರ
ಹಾಗೂ ಇತರ ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಬಿ‌ ಜೆ‌ ಪಿ ಪಕ್ಷಕ್ಕೆ ಸೇರ್ಪಡೆಯಾದರು

ಈ ಸಂದರ್ಭದಲ್ಲಿ ಶ್ರೀ ಬಸನಗೌಡ ಹಾರಣಗೇರಾ ಮತ್ತು ವಿಜಯರೆಡ್ಡಿ ಕೊಟಗೆನೂರ, ಚೆನ್ನಾರೆಡ್ಡಿ ದೇವಣಗಾಂವ , ಉಮೇಶ ಮಾ|ಪಾ| , ಶರ್ಣಗೌಡ ಮ್ಯಾಕಲ್, ಅಂಬ್ಲಪ್ಪ ಕವಲ್ದಾರ್ , ಶಿವರಾಜ ಮಾವಿನಮರ, ರಾಘು ತಳವಾರ, ಭೀಮರೆಡ್ಡಿ ಲಾಡ್ಲಾಪೂರ ಹಾಗೂ ಗ್ರಾಮದ ಹಿರಿಯರು ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ