ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಾಜಿ ಶಾಸಕ ಗುರು ಪಾಟೀಲ್ ಅಭಿಮಾನಿ: ಗೋಡ್ರಾಳದಿಂದ ಇಬ್ರಾಹಿಂಪುರ ದರ್ಗಾ ವರೆಗೆ ದೀರ್ಘದಂಡ ನಮಸ್ಕಾರ

ಯಾದಗಿರಿ: ಶಹಾಪುರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ ಅವರ ಅಪ್ಪಟ ಅಭಿಮಾನಿ ಚುನಾವಣೆಯಲ್ಲಿ ಜಯಶಾಲಿ ಆಗಲೆಂದು,ಗೊಡ್ರಳ ಗ್ರಾಮದಿಂದ ಅಂಬರೀಷ್ ತಂದೆ ಮಡಿವಾಳಪ್ಪ ಮತ್ತು ಅವನ ಸ್ನೇಹಿತರೊಂದಿಗೆ ಮಾಜಿ ಶಾಸಕರ ಮೇಲೆ ಇರುವ ಪ್ರೀತಿ ಹಾಗೂ ನಂಬಿಕೆಯಿಂದ 2023 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಆರಿಸಿ (ಜಯಶಾಲಿ) ಆಗಿ ಬರಬೇಕೆಂದು ಗೋಡ್ರಾಳ ಗ್ರಾಮದಿಂದ ಇಬ್ರಾಹಿಂಪುರ ದರ್ಗಾದ ಕೆರೆವರೆಗೆ ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಇಂದು ವನದುರ್ಗ ಗ್ರಾಮದ ಮೂಲಕ ಹೊರಟಿರುವುದರಿಂದ ವನದುರ್ಗ ಗ್ರಾಮದೊಳಗೆ ಜೆಡಿಎಸ್ ಮುಖಂಡರು ಬರಮಾಡಿಕೊಂಡರು.ಈ ಸಂದರ್ಭದಲ್ಲಿ ರಾಜಾ ಶ್ರೀ ರಾಮ ನಾಯಕ್,ಶಿವರಾಜ್ ಕಾಶಿರಾಜ,ಶ್ರೀನಿವಾಸ್ ನಾಯಕ್, ಪ್ರವೀಣ್ ಕುಮಾರ್ ,ವೆಂಕಟೇಶ ,ಮತ್ತು ಅನೇಕ ಜೆಡಿಎಸ್ ನ ಯುವಕರು ಸೇರಿ ಅಂಬರೀಶ್ ಅವರಿಗೆ ಸನ್ಮಾನಿಸಿ ಮುಂದೆ ಹೋಗಲು ಹಾರೈಸಿದರು.

ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ