ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಿಳವಾರ ಗ್ರಾಮಸ್ಥರಿಂದ ಬಸವ ಜಯಂತಿ ಆಚರಣೆ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ವಿಶ್ವಗುರು ಮಹಾ ಮಾನವತವಾದಿ ಸರ್ವ ಜನಾಂಗಕ್ಕೂ ಸಮಾನತೆಯನ್ನು ಬೋಧಿಸಿದ ಬಸವಣ್ಣನವರ 890ನೇ ಜಯಂತಿಯನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಬಸವರಾಜ್ ಗೌಡ ಎಸ್ ಪಾಟೀಲ್ ನರಿಬೋಳ ಅವರು ಭಾಗವಹಿಸಿದ್ದರು ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯರು ಗೊಲ್ಲಾಳಪ್ಪ ಮ್ಯಾಗೇರಿ ಅವರು ಭಾಗವಹಿಸಿದ್ದರು ಆರ್‌ಟಿಐ ಹೋರಾಟಗಾರ ಪರಶುರಾಮ್ ದಂಡಗುಲ್ಕರ್ ಅವರು ಭಾಗವಹಿಸಿದ್ದರು ಜೆಡಿಎಸ್ ಮುಖಂಡರು ಶರಣು ಪೂಜಾರಿ ಅಂಗಡಿ ಅವರು ಭಾಗವಹಿಸಿದ್ದರು ಊರಿನ ಪ್ರಮುಖ ಮುಖಂಡರು ಮಡಿವಾಳಪ್ಪ ಪಡಿಶೆಟ್ಟಿ ಹಾಗೂ ಜೆಡಿಎಸ್ ಮುಖಂಡರು ಶಗಿರ ಪಟೇಲ್ ಸೈದಾಪುರ್ ಶ್ರೀಮಂತಪ್ಪ ಪಡಿಶೆಟ್ಟಿ ಮಲ್ಲಣ್ಣ ಕೊಂಡ ಹೊನ್ನಪ್ಪ ಸಾಹುಕಾರ ಕೊಡಮನಹಳ್ಳಿ ಪ್ರಕಾಶ್ ಯೇಳಮೇಲಿ ಅಯ್ಯನಗೌಡ ಜಮಖಂಡಿ ಅಶೋಕ್ ಗುತ್ತೇದಾರ ಸ್ವಾಮಿ ಆಗ್ರೋ ಮಾಲೀಕರು ಹಾಗೂ ಭೀಮಾಶಂಕರ್ ಹೂಗಾರ್ ಶರಣಗೌಡ ಸುರಪುರ. ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಗೌರವ ಅಧ್ಯಕ್ಷರು ಆನಂದ್ ಕುಮಾರ್ ಬಡಿಗೇರ್ ಶಾಂತಪ್ಪ ದೇವರಮನಿ ಕರಾಟೆ ಶಿಕ್ಷಕರು ದೇವರಾಜ್ ಕಿರಣಗಿ ಆನಂದ ಕೂಡಿ ಮಾಜಿ ಗ್ರಾಮ್ ಪಂಚಾಯತಿ ಸದಸ್ಯರು ಮೈದಾನ ಪಟೇಲ್ ಅಂಕಲಗಿ ಕರಬಸಯ್ಯಸ್ವಾಮಿ ಹಿರೇಮಠ ಇನ್ನು ಮುಂತಾದ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ