ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಮಖಂಡಿ ಗ್ರಾಮದಲ್ಲಿ ಜೆಡಿಎಸ್ ಪಕ್ಷ ಸೇರಿಕೊಂಡ ಗ್ರಾಮಸ್ಥರು

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಜಮಖಂಡಿ ಗ್ರಾಮದಲ್ಲಿ ಮಲ್ಲನಗೌಡ ಪೊಲೀಸ್ ಪಾಟೀಲ್ ಅವರ ನೇತೃತ್ವದಲ್ಲಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಬಸವರಾಜ್ ಗೌಡ ಎಸ್ ಪಾಟೀಲ್ ನರಿಬೋಳ್ ಅವರ ಸಮ್ಮುಖದಲ್ಲಿ ಜಮಖಂಡಿ ಗ್ರಾಮದ ಗ್ರಾಮಸ್ಥರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಜಂಬಲ ಘೋಷಿಸಿದರು ಈ ಸಂದರ್ಭದಲ್ಲಿ ಮೌನೇಶ್ ವಿಶ್ವಕರ್ಮ ಸಿದ್ದರಾಮ್ ಗೌಡ ರಾಯಚೂರ್ ಬಸವರಾಜ್ ಹೂಗಾರ್ ದೇವು ವಿಶ್ವಕರ್ಮ ಪರಶುರಾಮ್ ಮ್ಯಾಗೇರಿ ಬೀರಪ್ಪ ಹೊಸ್ಮನಿ p ಸೈಬಣ್ಣ ಮ್ಯಾಗೇರಿ ಮತ್ತು ಸಾಬ್ ಮುಲ್ಲಾ ಪಿರಪ್ಪ ನಾಟಿಕರ್ ಶರಣಪ್ಪ ನಾಶಿ ಬಸಪ್ಪ ನಾಶಿ ಆನಂದ ನಾಟಿಕರ್ ರಮೇಶ್ ನಾಟಿಕರ್ ರಮೇಶ್ ಪವರ್ ಅಶೋಕ್ ದೊರಿ ಭೀಮಣ್ಣ ಬಿಳವಾರ ಅಯ್ಯಣ್ಣ ದೊರೆ ದೇಸಾಯಿ ದೊರೆ ಅಯ್ಯಪ್ಪ ಯಾಳಗಿ ಮಲ್ಲಿಕಾರ್ಜುನ್ ಯಾಳಗಿ ದೇವಪ್ಪ ಟಾಕೀನ ಮರಿಯಪ್ಪ ನಾಶಿ ಮಾಂತೇಶ್ ರಾಠೋಡ್ ಸುಭಾಷ್ ರಾಥೋಡ್ ತೇಜು ಪವರ್ ಅಯ್ಯಪ್ಪ ಪೂಜಾರಿ ಶ್ರೀಶೈಲ್ ತಳಗೇರಿ ಮಲ್ಲಿಕಾರ್ಜುನ್ ಬಡಿಗೇರ್ ಬಂಡೆಪ್ಪ ಶರಣು ಹಂಚಿನಾಳ ಇನ್ನು ಅನೇಕ ಮುಂತಾದ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ