ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದ ಮಾಡ ಸಿರಿವಾರ ಗ್ರಾಮ ಪಂಚಾಯತಿಯ ಸದಸ್ಯರು

ರಾಯಚೂರು 27.ಇಂದು ಬೆಳಿಗ್ಗೆ ಸಿಂಧನೂರು ತಾಲೂಕಿನ ವಿಧಾನಸಭಾ ಕ್ಷೇತ್ರದ 2023ನೇ ಚುನಾವಣೆಯ ಹಿನ್ನೆಲೆ ಕೆ.ಕರಿಯಪ್ಪ ಮತ ಯಾಚನೆಗೆ ಮಾಡಸಿರಿವಾರ
ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮದ ಜನರು ಬೈಕ್ ರ‍್ಯಾಲಿ,ಡೊಳ್ಳು ವಾದ್ಯಗಳು ಹಾಗೂ ಪಟಾಕಿ ಬಿಡುವ ಮೂಲಕ ತುಂಬಾ ಅದ್ದೂರಿಯಾಗಿ ಸ್ವಾಗತವನ್ನು ಮಾಡಿದರು.ಕೆ.ಕರಿಯಪ್ಪ ಮಾತನಾಡಿ,ಬಿಜೆಪಿ ಪಕ್ಷಕ್ಕೆ ಮತ ಯಾಚಿಸಿ,ನಾನು ಯಾವುದೇ ಜಾತಿಯ ರಾಜಕೀಯ ಮಾಡುವುದಿಲ್ಲ ನಾನು ಈ ವಿಧಾನಸಭಾ ಚುನಾವಣೆ ಗೆದ್ದರೆ ನೀವು ಗೆದ್ದಂತೆ ಆಗಾಗಿ ನಿಮ್ಮ ಸೇವೆಗಾಗಿ ಒಂದು ಅವಕಾಶ ನೀಡಿ ನಮ್ಮ ಸಿಂಧನೂರು ತಾಲ್ಲೂಕು ಅಭಿವೃದ್ಧಿ ಮಾಡಿ ತೋರಿಸುತ್ತಿನೆಂದು ಹೇಳಿದರು ನಂತರ ಗ್ರಾಮದ ಜನತೆ ಕುಂದು ಕೊರತೆಗಳು ವಿಚಾರಿಸಿ ಅವುಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು. ತದನಂತರ ಕೆ.ಕರಿಯಪ್ಪನವರ ನೇತೃತ್ವದಲ್ಲಿ ಇವರ ವ್ಯಕ್ತಿತ್ವ ಹಾಗೂ ಸಮಾನತೆಯನ್ನು ಮೆಚ್ಚಿ ಇಂದು ನಾಗರಾಜ್ ಬುದಿವಾಳ ಗ್ರಾಮ ಪಂಚಾಯತಿ ಸದಸ್ಯರು,
ವೀರಭದ್ರ ಹೂಗಾರ್ ವಿರುಪಣ್ಣ ಬಳಗನೂರ್, ವೀರೇಶ್ ಗ್ರಾಮ ಪಂಚಾಯತಿ ಸದಸ್ಯರು,ಹನುಮಂತ ಕನ್ನಾರಿ,ಯಂಕಣ್ಣ ಬಳಗಾನೂರ,ಬಸವರಾಜ್ ಸಾಲಗುಂದಿ,ಪಂಪಾಪತಿ ಉಪ್ಪಾರ್ ,ವೀರಣ್ಣಯಾದವ್,ಆದ್ಯಪ್ಪ ಯಾದವ್,ಮೂಕಪ್ಪ ಮಡಿವಾಳ ಹಲವಾರು ಗ್ರಾಮದ ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು ಈ ಸಂದರ್ಭದಲ್ಲಿ ಬಿಜೆಪಿ ಹಲವಾರು ಕಾರ್ಯಕರ್ತರು,ಮುಖಂಡರು, ಹಾಗೂ ಅಭಿಮಾನಿಗಳು ಉಪಸ್ಥಿತಿಯಲ್ಲಿದ್ದರು.
ವರದಿ-ವೆಂಕಟೇಶ.H.ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ