ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮೈಲೂರ ಜನತಾ ಜನಾರ್ಧನರ ಪ್ರೀತಿ,ವಿಶ್ವಾಸ ಮತ್ತು ಆಶೀರ್ವಾದಕ್ಕೆ ಚಿರಋಣಿ

ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದ
ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ
ಸೂರ್ಯಕಾಂತ ನಾಗಮರಪಳ್ಳಿ
ಅವರು ನಿನ್ನೆ ಮೈಲೂರಿನಲ್ಲಿ ಅಪಾರ ಅಭಿಮಾನಿ ಮತ್ತು ಕಾರ್ಯಕರ್ತರೊಂದಿಗೆ ರೋಡ ಶೋ ಮೂಲಕ ಮತದಾರರಲ್ಲಿ ಮತಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ
ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಅವರು ಜಾತಿಯ ವಿಷ ಬೀಜ ಬಿತ್ತಿ ಮತ ಕೇಳುವರು ನಾವಲ್ಲ ಬೀದರನ ಸಮಗ್ರ ಅಭಿವೃದ್ಧಿಗೆ ಏಕತೆಗಾಗಿ ನಿಮ್ಮಲ್ಲಿ ಮತ ಕೇಳ್ತಾ ಇದ್ದೀನಿ ತಾವುಗಳು ಸರ್ವ ಜನಾಂಗದ ಉತ್ತಮ ಭವಿಷ್ಯಕ್ಕೆ ನನ್ನನು ಬೆಂಬಲಸಿ ಮೇ 10 ರಂದು ಮತನೀಡಿ ಆಶೀರ್ವಾದಿಸಬೇಕೆಂದು ಮೈಲೂರ ಗ್ರಾಮಸ್ಥರಲ್ಲಿ ವಿನಂತಿಸಿದರು.
ಈ ವೇಳೆ ಪ್ರಮುಖರಾದ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಉಮಾಕಾಂತ ನಾಗಮಾರಪಳ್ಳಿ,
ಶ್ರೀ ಎಂಡಿ ಜಿಲಾನಿ,ಶ್ರೀ ಆಕಾಶ ಪಾಟೀಲ ಝೇರಾ,ಶ್ರೀ ಬಸವರಾಜ ಪಾಟೀಲ ಹಾರೋರಗೇರಿ, ಶ್ರೀ ಅರುಣ ಹೊತ್ತಪೇಟೆ,ಶ್ರೀ ನಂದು ಪಾಟೀಲ,
ಶ್ರೀ ಸಂತೋಷ ಪಾಟೀಲ ಝೇರಾ,
ಶ್ರೀ ಸಂತೋಷ ಬಿರಾದಾರ,
ಶ್ರೀ ಶಿವಕುಮಾರ ಭಾವಿಕಟ್ಟಿ,
ಶ್ರೀ ಮಾರುತಿ ಬೌಧೆ, ಶ್ರೀ ಫೆರ್ನಾಂಡಿಸ್ ಹಿಪ್ಪಳಗಾವು, ಶ್ರೀ ಸರ್ಫಾರಾಜ ಹಾಷ್ಮೀ,
ಶ್ರೀ ಸೌದ ಭೈ,ಶ್ರೀ ಆತಿಕಾ ಭೈ,ಶ್ರೀ ಮನೋಹರ ದಂಡೇ,
ಶ್ರೀ ನಾಗರಾಜ ನಂದಗಾವು,ಶ್ರೀ ರಾಜು ಮೊರ್ಗೆ, ಶ್ರೀ ಸಂತೋಷ ಪಸರ್ಗೆ,
ಶ್ರೀ ಸ್ಯೆದ ಮೇಟಲ್ ವರ್ಕ್ಸ್, ಹಾಗೂ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

-ಸಾಗರ ಪಡಸಾಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ