ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ದೊಡ್ಡಪ್ಪ ಗೌಡ ಪಾಟೀಲರವರ ಧರ್ಮಪತ್ನಿಯಿಂದ ಮತಯಾಚನೆ

ಕಲಬುರ್ಗಿ: ಯಡ್ರಾಮಿ ತಾಲೂಕಿನ ವಿಧಾನಸಭೆಯ ಜೆಡಿಎಸ್ ಪಕ್ಷದ ಅಭ್ಯರ್ಥಿ ದೊಡ್ಡಪ್ಪ ಗೌಡ ಪಾಟೀಲ್ ಅವರ ಧರ್ಮಪತ್ನಿಯಾದ ನಾಗವೇಣಿ ಪಾಟೀಲಯವರು ವಡಗೇರಾ ಗ್ರಾಮದಲ್ಲಿ ಮತಯಾಚನೆ ಮಾಡಿದರು.
ದಿನವಿಡೀ ವಡಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ದೊಡ್ಡಗೌಡ ಪಾಟೀಲರ ಜನಸೇವೆಯನ್ನು ಮನವರಿಕೆ ಮಾಡಿಕೊಟ್ಟರು.
ಇಂದು ದೊಡ್ಡಗೌಡ ಪಾಟೀಲ ನರಿಬೋಳ ಇವರಿಗೆ ಗೆಲುವಿಗಾಗಿ ಪ್ರತಿಷ್ಠೆಯ ಚುಣಾವಣೆ ಕಣವಾಗಿರುವ ಮೇ ತಿಂಗಳ 10 ನೇ ತಾರೀಖಿನಂದು ಮತ ನೀಡುವುದರ ಮೂಲಕ ನಿಮ್ಮ ಮನೆ ಮಗನೆಂದು ತಿಳಿದು ಬಹುಮತದಿಂದ ಆರಿಸಿ ತರಬೇಕೆಂದು ಚಿಕ್ಕಹಂಗರಗಿ ಗ್ರಾಮದ ಜನರಲ್ಲಿ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಪ್ರಕಾಶ್ ಕಿರಣಗಿ ಮಾತನಾಡಿದ ಈ ಸಲ ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ದೊಡ್ಡಗೌಡ ಪಾಟೀಲ ನರಿಬೋಳ ಇವರಿಗೆ 25 ಸಾವಿರ ಮತಗಳ ಅಂತರದಿಂದ ಆರಿಸಿ ಜೇವರ್ಗಿ ವಿಧಾನಸಭೆಯ ಮಾತು ಬಾಂಧವರಲ್ಲಿ ಮನವಿ ಮಾಡಿದರು.
ತಾಲೂಕಿನ ಜೆಡಿಎಸ್ ಪಕ್ಷದ ಮುಖಂಡರಾದ ಸಿದ್ದಣ್ಣ ಹೂಗಾರ, ನಿಜಣ್ಣ ದೊರೆ, ಗ್ರಾಮ ಪಂಚಾಯಿತಿ ಸದಸ್ಯರಾದ ದಸ್ತಗಿರಿ ಮುಲ್ಲಾ, ಮಲ್ಲಿನಾಥ ಯಲಗೋಡ, ಸಿದ್ದಣ್ಣ ಅವರಾದಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಚೆನ್ನಯ್ಯ ಸ್ವಾಮಿ, ಮಲ್ಲಣ್ಣ ಕಿರಣಗಿ, ಶರಣಪ್ಪ ದೊಡ್ಡಮನಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಭೀಮಾಶಂಕರ ನಾಯ್ಕೋಡಿ, ಬಸವರಾಜ ಯಲಗೋಡ, ಮಲ್ಲಣ್ಣ ಪೂಜಾರಿ, ಹಾಗೂ ‌ಹಿರಿಯ ಮುಖಂಡರು ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ