ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಚನ್ನಗಿರಿ:ಕಾಂಗ್ರೆಸ್‌ನ ಹೊಸ ಮುಖ ಗೆಲುವು

ದಾವಣಗೆರೆ ಜಿಲ್ಲೆ ಚನ್ನಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಈ ಸಾರಿ ಹೊಸ ಮುಖ ಆಗಿರುವ ಕಾಂಗ್ರೆಸ್ ಅಭ್ಯರ್ಥಿ ಶಿವಾಗಂಗಾ ಬಸವರಾಜ್ ರವರು 77414 ಮತಪಡೆದು 13550 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಇವರ ಸಮೀಪದ ಸ್ಪರ್ಧೆಯಲ್ಲಿ ಮಾಡಾಳು ಮಲ್ಲಿಕಾರ್ಜುನರವರು 61,190 ಮತಗಳನ್ನ ಪಡೆದು 2ನೆ ಸ್ಥಾನದಲ್ಲಿದ್ದಾರೆ ಇನ್ನು ರಾಷ್ಟ್ರೀರ್ಯ ಪಕ್ಷವಾದ ಬಿ ಜೆ ಪಿ ಯ ಸ್ಪರ್ಧೆ ಶಿವಕುಮಾರ್ ರವರು 21229ಮತಗಳನ್ನು ಪಡೆದು 3ರನೇ ಸ್ಥಾನ ಪಡೆದಿದ್ದಾರೆ,ಈ ಸಂತಸವನ್ನ ಇಡೀ ತಾಲ್ಲೂಕು ಮತದಾರರು ಸಂಭ್ರಮಿಸಿದರು ಇವರು ಕಾರ್ ಮತ್ತು ಇವರಿಗೆ ಹೂ ಹಣ್ಣಿನ ಹಾರವನ್ನು ಹಾಕಿ ಕುಣಿದಾಡಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ