ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಔರಾದನಲ್ಲಿ ಸ್ವಾಭಿಮಾನದ ಗೆಲುವು

ಬೀದರ:ಔರಾದ ತಾಲೂಕಿನ ಪ್ರಭುಚೌಹಾಣ್ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರಿಂದ ತೇಗಂಪುರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಗೆಲುವಿನ ಸಹಿ ಸಂಭ್ರಮ ಪಟ್ಟರು.

ಔರಾದ ತಾಲೂಕಿನ ಬಿಜೆಪಿ ಅಭ್ಯರ್ಥಿ ಪ್ರಭು ಚವ್ಹಾಣ ನಾಲ್ಕನೇ ಬಾರಿ ಗೆಲುವು ಸಾಧಿಸಿ ಔರಾದನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ ಔರಾದ ಇತಿಹಾಸದಲ್ಲಿ ಇಲ್ಲಿಯವರಗೆ ನಾಲ್ಕು ಬಾರಿ ಶಾಸಕರಾದವರು ಯಾರು ಇಲ್ಲಾ ಈಗ ಪ್ರಭುಚೌಹಣ್ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತಾಲೂಕಿನ ತೇಗಂಪುರ ಗ್ರಾಮದಲ್ಲಿ ಕಾರ್ಯಕರ್ತರು, ಹಾಗೂ ಮುಖಂಡರು ವಿಜಯೋತ್ಸವ ಆಚರಿಸಿದರು.

ತಾಲೂಕಿನ ಜನರು ಬಹಳ ಬುದ್ದಿವಂತರಿದಾರೆ ಅನೇಕರು ಅನೇಕ ರೀತಿಯ ಅಪಪ್ರಚಾರ ಮಾಡಿದರೂ ಅದ್ಯಾವುದಕ್ಕೂ ತಲೆಕೊಡದೆ ಅಭಿವೃದ್ಧಿ ಪರ ಮತಚಾಲಿಯಿಸಿದ್ದಾರೆ ಎಂದು ತೇಗಂಪೂರ ಗ್ರಾಮದ ಬಿಜೆಪಿ ಕಾರ್ಯಕರ್ತ ತಿಳಿಸಿದರು ತಾಲೂಕಿನ ಇತಿಹಾಸದಲ್ಲಿಯೇ ಚವ್ಹಾಣ ತಮ್ಮ ಆಡಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಪ್ರಭು ಚವ್ಹಾಣ ವರ್ಷದಲ್ಲಿ ನಾಲ್ಕು ಬಾರಿ ಗ್ರಾಮ ಸಂಚಾರ ಮಾಡುವ ಮೂಲಕ ಜನಪರ ಆಡಳಿತ ನೀಡಿದ್ದಾರೆ ಇದು ಔರಾದ ತಾಲೂಕಿನ ಜನರ ಸ್ವಾಭಿಮಾನದ ಗೆಲುವು ಎಂದು ಸಂಭ್ರಮ ಪಡುತ್ತಿದ್ದೇವೆ ಎಂದು ಕಾರ್ಯಕರ್ತರು ತಿಳಿಸಿದರು.

ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಶಿವಕಾಂತ ಮಜಿಗೆ, ಸೂರ್ಯಕಾಂತ ಮಜಿಗೆ, ಚಂದ್ರಕಾಂತ ಮುಕ್ತೆದಾರ, ಗುರುನಾಥ ಮುಕ್ತೆದಾರ, ಮಹೇಶ ಮುಕ್ತೆದಾರ,ಧನರಾಜ ಮಜಗೆ, ಧನರಾಜ ಪಾಟಿಲ, ಮಲ್ಲಿಕಾರ್ಜನ ಮಕ್ತೆದಾರ, ಬಸರಾಜ ಪಾಟಿಲ, ಚಂದ್ರಕಾಂತ ಜಾಧವ, ರಾಜಕುಮಾರ ಚಿಟ್ಟೆ,ಮಹೇಶ ಪಾಟೀಲ್, ಅನೀಲ ಚಿಟ್ಟೆ, ಪ್ರಶಾಂತ ಮಜಿಗೆ,ಸೋಪನ ಜಾಧವ್,ಅಮರ್ ಚಿಟ್ಟೆ,ರಮೇಶ ಮುಕ್ತೆದಾರ,ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ