ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಗಲು ದರೋಡೆಕೋರ ಖಜಾನೆ ಲೂಟಿಕೋರ ಗ್ರೇಡ್2 ತಹಶೀಲ್ದಾರ್ ಸತ್ಯಪ್ರಕಾಶ್ ರಾವ್

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕಂದಾಯ ಇಲಾಖೆಯ ಈ ಭ್ರಷ್ಟರಿಗೆ ಮಾನ್ಯ ತಹಸಿಲ್ದಾರ್ ಶಶಿಕಲಾ ಪಾದಗಟ್ಟಿ ಮೇಡಂ ಅವರು ಕಡಿವಾಣ ಹಾಕದಿದ್ದರೆ ಇಡೀ ತಾಲೂಕಿನ ಖಜಾನೆ ಲೂಟಿಯಾಗುವುದಂತೂ ಗ್ಯಾರಂಟಿ.ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಫೋನ್ ಕರೆಗಳನ್ನು ಬ್ಲಾಕ್ ಲೀಸ್ಟ್ ಗೆ ಹಾಕ್ತಾರೆ ಅಲ್ಲದೆ ಪತ್ರಕರ್ತರಿಗಾಗಲಿ ಸಂಘಟನೆ ಹೋರಾಟಗಾರರಿಗೆ ಆಗಲಿ ಗ್ರೇಡ್ 2 ತಹಸಿಲ್ದಾರ್ ಅವರಿಗೆ ಪ್ರಶ್ನೆ ಮಾಡಿದರೆ ನಾವು ನಿಮಗೆ ಹೆದರುವುದಿಲ್ಲ ಅಂತ ಖಡಕ್ಕಾಗಿ ಹೇಳ್ತಾರೆ ಇಂತಹ ಗೂಂಡಾ ವರ್ತನೆಗೆ ಜನ ಬೇಸತ್ತು ಹೋಗಿದ್ದಾರೆ ಪ್ರತಿಯೊಂದು ಜಾತಿ ಪ್ರಮಾಣ ಪತ್ರವಾಗಲಿ ಅಥವಾ ಮರಣ ಪ್ರಮಾಣ ಪತ್ರವಾಗಲಿ ಎಲ್ಲದರಲ್ಲೂ ಕಂದಾಯ ಇಲಾಖೆಯ ಖಜಾನೆ ಲೂಟಿಯಾಗುತ್ತಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಮುಂದೆ ಬರುವಂತಹ ದಿನಗಳಲ್ಲಿ ಉಗ್ರವಾದಂತಹ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ನ್ಯಾಷನಲ್ ಆಕ್ಟಿವ್ ರಿಪೋರ್ಟರ್ಸ್ ಅಸೋಸಿಯೇಷನ್ ಕಲಬುರ್ಗಿ ಜಿಲ್ಲೆಯ ಜಿಲ್ಲಾಧ್ಯಕ್ಷರು ವಿಜಯ್ ಕುಮಾರ್ ಮಲ್ಲೇದ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ