ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀಮತಿ ಇಂದಿರಾಬಾಯಿ ಗುರುತಪ್ಪಾ ಶೆಟಕಾರ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಬೀದರ್:ಶ್ರೀ ಚಿದಂಬರ ಶಿಕ್ಷಣ ಸಂಸ್ಥೆಯ ಶ್ರೀಮತಿ ಇಂದಿರಾಬಾಯಿ ಗುರುತಪ್ಪಾ ಶೆಟಕಾರ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಡಾ ಚಂದ್ರಯಪ್ಪಾ ಭತಮುರ್ಗಿ ಬಾಗವಹಿಸಿದ್ದರು ಶ್ರೀಮಠದ ಹಿರಿಯ ಸಾದಕರಾದ ವಿನಾಯಕ ಗುರುಜಿ ತುಳಸಿ ಸಸಿಗೆ ನೀರೆರೆದು ಕಾರ್ಯಕ್ರಮ ಉಧ್ಘಾಟಿಸಿದರು. ಅದ್ಯಕ್ಷತೆ ಮುಖ್ಯಗುರುಗಳಾದ ಲಕ್ಷ್ಮಣ ಪೂಜಾರಿ ವಹಿಸಿದ್ದರು. ಯೋಗತರಬೇತಿಯನ್ನು ಎನ ಕೆ ಜಾಬಸೆಟ್ಟಿ ಆಯುರ್ವೆದ ಮಾಹಾವಿದ್ಯಾಲಯದ ವಿದ್ಯಾರ್ಥಿಗಳಾದ ಡಾ,ಪೂಜಾ ಜಾದವ, ಡಾ,ಅನಿಕೇತ ಮುಂಡೆ ಹಾಗೂ ಶಿಕ್ಷಕರಾದಶ್ರೀಯುತ ಆನಂದರೆಡ್ಡಿ ಯವರು ನೀಡಿದರು.ಶಾಲೆಯ ಸರ್ವ ಶಿಕ್ಷಕರು ವಿದ್ಯಾರ್ಥಿ/ನಿಯರು ಭಾಗವಹಿಸಿದರು.ಯೋಗವನ್ನು ಈದಿನದ ಆಚರಣೆಗೆ ಶಿಮಿತವಾದಗದೆ ನಿತ್ಯಯೋಗಮಾಡಿ ನಿರೋಗಿಯಾಗಬೆಕೆಂದು ಮುಖ್ಯಗುರುಗಳು ತಿಳಿಸಿದರು.ಡಾ ಚಂದ್ರಪ್ಪ ಬತಮುರ್ಗಿ ಮಾತನಾಡಿ ಇಂದಿನ ದಿನಕ್ಕೆ ನಿತ್ಯ ಯೋಗಮಾಡುವದು ಅತಿ ಅವಶ್ಯಕತೆ ಇದೆ ಎಂದು ಹೇಳಿದರು.

ವರದಿ-ಸಾಗರ್ ಪಡಸಾಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ