ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನೂತನವಾಗಿ ಆಯ್ಕೆಯಾದ ಛಲವಾದಿ ಮಹಾಸಭಾದ ಪದಾಧಿಕಾರಿಗಳು

ಹನೂರು : ಪ್ರತಿಯೊಂದು ಸಮುದಾಯಕ್ಕು ತನ್ನದೆ ಆದ ಸಂಘಟನೆಯ ಶಕ್ತಿಯಿದ್ದರೆ ಆ ಸಮುದಾಯದ ಬೆಳವಣಿಗೆ ಆರೋಗ್ಯದಾಯಕವಾಗಿರುತ್ತದೆ ಹಾಗೂ ಜನಾಂಗದ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯರಾದ ಮಹೇಶ್ ಕುಮಾರ್ ತಿಳಿಸಿದರು .
ಹನೂರು ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಾತನಾಡಿದ ಮಹೇಶ್ ಇಂದು ಸಭೆ ಸೇರಿದ್ದ ಜನಾಂಗದ ಮುಖಂಡರುಗಳು ಸಂಘದ ವರೀಷ್ಟರ ಆದೇಶದಂತೆ ಈ ಕೆಳಕಂಡ ಮುಖಂಡರನ್ನು ಮುಂದಿನ ಅವಧಿಯವರೆಗೂ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು .ಗೌರವ ಅಧ್ಯಕ್ಷರಾಗಿ ನಂಜಪ್ಪ, ಅಧ್ಯಕ್ಷರಾಗಿ ಬಸವರಾಜು ,ಉಪಾಧ್ಯಕ್ಷರಾಗಿ ಮಹಾದೇವು ಗುಂಡಪುರ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಂಠಮೂರ್ತಿ ,ಖಜಜಾಂಚಿ ಚಿಯವರಾಗಿ ಮಹೇಶ್. ಸಂಘಟನ ಕಾರ್ಯದರ್ಶಿಯಾಗಿ ಮಲ್ಲಯ್ಯ . ಸಹಕಾರ್ಯದರ್ಶಿಯಾಗಿ ರಾಮು ಚಿಕ್ಕಮಾಲಪುರ ಇವರುಗಳನ್ನು ಮುಂದಿನ ಅವಧಿಯವರೆಗೆ ಆಯ್ಕೆ ಮಾಡಲಾಯಿತು .

ವರದಿ :ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ