ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಎರಡನೇ ಅವಧಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿ

ಲಿಂಗಸುಗೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ನೀಡಿ ಗುರುವಾರ ಮಾನ್ಯ ಜಿಲ್ಲಾಧಿಕಾರಿ ಚಂದ್ರಶೇಖರ ಮಾತಾಡಿ 1993 ರಿಂದ 2020 ರ ಅವಧಿಯಲ್ಲಿ ನೀಡಿರುವ ಮೀಸಲಾತಿ ಪಟ್ಟಿ ಪರಿಶೀಲಿಸಿ ಇನ್ನೂವರೆಗೆ ಸಾಫ್ಟವೇರಲ್ಲಿ ಬರದೇ ಇರುವ ಮೀಸಲಾತಿಗಳನ್ನು ಘೋಷಣೆ ಮಾಡಿದರು‌.ಈಗಾಗಲೇ ಒಂದನೇ ಅವಧಿ ಮುಕ್ತಾಯವಾಗಿದ್ದು ಎರಡನೇ ಅವಧಿಗಾಗಿ 30 ಗ್ರಾಮ ಪಂಚಾಯಿತಿಗಳ ಮೀಸಲಾತಿಯನ್ನು ಘೋಷಿಸಲಾಯಿತು.
ಈ ಸಭೆಯಲ್ಲಿ ಮಹಿಳೆಯರು ಮತ್ತು ಪುರುಷ ಸದಸ್ಯರು ಗೈರಾಗಿದ್ದು ಕಂಡು ಬಂತು ರಾಜಕೀಯ ಪಕ್ಷದ ಮುಖಂಡರುಗಳೇ ಬಹುಸಂಖ್ಯೆಯಲ್ಲಿ ಹಾಜರಿದ್ದರು ಇದಕ್ಕೆ ಒಂದಿಷ್ಟು ಗ್ರಾಂ.ಪಂಚಾಯತ ಸದ್ಯಸರು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ 30 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿಗೆ 8 ಅದರಲ್ಲಿ (4 ಮಹಿಳೆಯರಿಗೆ),
ಪರಿಶಿಷ್ಟ ಪಂಗಡಕ್ಕೆ 7(4 ಮಹಿಳೆಯರು),
ಸಾಮಾನ್ಯ ವರ್ಗಕ್ಕೆ ತಲ 15 (7 ಮಹಿಳೆಯರು),ಈ ರೀತಿ ಘೋಷಣೆ ಮಾಡಲಾಗುವುದು ಎಂದು ಹೇಳಿದರು

ಗ್ರಾಂ ಪಂಚಾಯತಿ ಅಧ್ಯಕ್ಷ /ಉಪಾಧ್ಯಕ್ಷ

1) ಸರ್ಜಾಪುರ :- ಪರಿಶಿಷ್ಟ ಪಂಗಡ / ಸಾಮಾನ್ಯ( ಮಹಿಳೆ)

2) ಮಾವಿನಬಾವಿ :- ಪರಿಶಿಷ್ಟ ಪಂಗಡ (ಮಹಿಳೆ) /ಸಾಮಾನ್ಯ

3) ಕಾಚಾಪೂರು :- ಸಾಮಾನ್ಯ /ಪರಿಶಿಷ್ಟ ಪಂಗಡ (ಮಹಿಳೆ )

4) ನರಕಲದಿನ್ನಿ :- ಸಾಮಾನ್ಯ(ಮಹಿಳೆ ) / ಪರಿಶಿಷ್ಟ ಪಂಗಡ

5) ಚಿತಾಪೂರು :- ಸಾಮಾನ್ಯ /ಪರಿಶಿಷ್ಟ ಜಾತಿ

6) ಆನೆ ಹೊಸೂರು :- ಸಾಮಾನ್ಯ (ಮಹಿಳೆ) / ಪರಿಶಿಷ್ಟ ಪಂಗಡ

7) ರೋಡಲಬಂಡ (ಯುಕೆಪಿ ) :- ಪರಿಶಿಷ್ಟ ಪಂಗಡ (ಮಹಿಳೆ ) /
ಸಾಮಾನ್ಯ

8) ಗೊರೆಬಾಳ :- ಪರಿಶಿಷ್ಟ ಜಾತಿ / ಸಾಮಾನ್ಯ (ಮಹಿಳೆ )

9) ಈಚನಾಳ :- ಪರಿಶಿಷ್ಟ ಜಾತಿ (ಮಹಿಳೆ) / ಸಾಮಾನ್ಯ

10) ಕಾಳಾಪೂರ :- ಪರಿಶಿಷ್ಟ ಜಾತಿ (ಮಹಿಳೆ) / ಸಾಮಾನ್ಯ

11) ನೀರಲಕೇರಿ :- ಸಾಮಾನ್ಯ (ಮಹಿಳೆ) / ಪರಿಶಿಷ್ಟ ಜಾತಿ

12) ಗುರುಗುಂಟ :- ಸಾಮಾನ್ಯ( ಮಹಿಳೆ ) / ಪರಿಶಿಷ್ಟ ಪಂಗಡ( ಮಹಿಳೆ )

13) ಪೈದೊಡ್ಡಿ :- ಸಾಮಾನ್ಯ / ಪರಿಶಿಷ್ಟ ಪಂಗಡ( ಮಹಿಳೆ )

14) ಗೌಡರು :- ಪರಿಶಿಷ್ಟ ಜಾತಿ / ಸಾಮಾನ್ಯ (ಮಹಿಳೆ )

15) ಕೋಠ :- ಪರಿಶಿಷ್ಟ ಜಾತಿ (ಮಹಿಳೆ) / ಸಾಮಾನ್ಯ

16) ರೋಡಲಬಂಡ (ತವಗ ) :- ಸಾಮಾನ್ಯ / ಪರಿಶಿಷ್ಟ ಜಾತಿ (ಮಹಿಳೆ )

17) ಅನ್ವರಿ :- ಸಾಮಾನ್ಯ /ಪರಿಶಿಷ್ಟ ಜಾತಿ (ಮಹಿಳೆ)

18) ಗೆಜ್ಜಲಗಟ್ಟ :- ಪರಿಶಿಷ್ಟ ಪಂಗಡ (ಮಹಿಳೆ) / ಸಾಮಾನ್ಯ

19) ಹೊನ್ನಳ್ಳಿ :- ಪರಿಶಿಷ್ಟ ಪಂಗಡ (ಮಹಿಳೆ) / ಸಾಮಾನ್ಯ

20) ಗುಂತಗೋಳ :- ಪರಿಶಿಷ್ಟ ಜಾತಿ,
/ ಸಾಮಾನ್ಯ (ಮಹಿಳೆ )

21) ದೇವರ ಭೂಪುರ :- ಸಾಮಾನ್ಯ / ಪರಿಶಿಷ್ಟ ಜಾತಿ( ಮಹಿಳೆ )

22) ನಾಗಲಾಪುರ :- ಪರಿಶಿಷ್ಟ ಜಾತಿ / ಸಾಮಾನ್ಯ (ಮಹಿಳೆ )

23) ಬನ್ನಿಗೋಳ :- ಸಾಮಾನ್ಯ (ಮಹಿಳೆ ) / ಪರಿಶಿಷ್ಟ ಪಂಗಡ

24) ಹುನೂರು :- ಪರಿಶಿಷ್ಟ ಪಂಗಡ / ಸಾಮಾನ್ಯ (ಮಹಿಳೆ )

25) ಆಮದಿಹಾಳ :- ಸಾಮಾನ್ಯ / ಪರಿಶಿಷ್ಟ ಪಂಗಡ ( ಮಹಿಳೆ )

26) ಉಪ್ಪಾರ ನಂದಿಹಾಳ :- ಪರಿಶಿಷ್ಟ ಜಾತಿ (ಮಹಿಳೆ) / ಸಾಮಾನ್ಯ

27) ನಾಗರಹಾಳ:ಸಾಮಾನ್ಯ (ಮಹಿಳೆ)/ ಪರಿಶಿಷ್ಟ ಜಾತಿ

28) ಹಲ್ಕಾವಟಗಿ:ಸಾಮಾನ್ಯ/ಪರಿಶಿಷ್ಟ ಜಾತಿ (ಮಹಿಳೆ )

29) ಬಯ್ಯಾಪುರ:ಪರಿಶಿಷ್ಟ ಪಂಗಡ/ ಸಾಮಾನ್ಯ (ಮಹಿಳೆ )

30) ಖೈರವಾಡಿಗೆ:ಸಾಮಾನ್ಯ (ಮಹಿಳೆ)/ ಪರಿಶಿಷ್ಟ ಜಾತಿ

ವರದಿ:ಪುನೀತಕುಮಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ