ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಸ್ಕಿ ಫೌಂಡೇಶನ್ ವತಿಯಿಂದ ನೂತನ ಪಿಎಸ್ಐ ಅವರಿಗೆ ಸನ್ಮಾನ


ತಾಳಿಕೋಟೆ: ಅಸ್ಕಿ ಫೌಂಡೇಶನ್ ವತಿಯಿಂದ ಈಗಾಗಲೇ ಕಳೆದ 4 ವರ್ಷಗಳಿಂದಲೂ ಸಾಮಾಜಿಕ ಕಾರ್ಯಗಳಲ್ಲಿ ಮುಂದುವರೆದಿಂದು ತಾಲ್ಲೂಕಿನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೋಲಿಸರೊಂದಿಗೆ ಎಲ್ಲಾ ರೀತಿಯಿಂದಲೂ ಫೌಂಡೇಶನ್ ಸಹಕಾರ ನೀಡುತ್ತಿದೆ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಶ್ರೀ ಸಿ ಬಿ ಅಸ್ಕಿ ಹೇಳಿದರು.
ಗುರುವಾರ ಪಟ್ಟಣದ ಪೋಲಿಸ್ ಠಾಣೆಗೆ ನೂತನ ಪಿಎಸ್ಐಯಾಗಿ ಅಧಿಕಾರ ವಹಿಸಿಕೊಂಡ ರಾಮನಗೌಡ ಸಂಕನಾಳ ಅವರಿಗೆ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಸನ್ಮಾನಿಸಿ ಅವರು ಮಾತನಾಡಿ ಈ ಹಿಂದೆ ಬಾಗಲಕೋ ಅಲ್ಲದೇ ಕಲಾದಿಗಿ ಒಳಗೊಂಡು ಅನೇಕ ಪೋಲಿಸ್ ಠಾಣೆಗಳಲ್ಲಿ ಪಿಎಸ್ಐ ರಾಮನಗೌಡರು ಸೇವೆ ಸಲ್ಲಿಸಿ ಬಂದಿದ್ದಾರೆ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾರುವ ಪಿಎಸ್ಐ ರಾಮನಗೌಡರ ಸೇವಾ ಕಾರ್ಯಕ್ಕೆ ನಾವೂ ಸಹಕಾರ ನೀಡುತ್ತೇವೆ ತಾಳಿಕೋಟಿ ಪಟ್ಟಣವು ಭಾವೈಕ್ಯತೆಗೆ ಹೆಸರಾದ ಪಟ್ಟಣವಾಗಿದೆ ಯಾವುದೇ ಜಾತ್ರೆ ಉತ್ಸವಗಳಲ್ಲಿ ಎಲ್ಲರೂ ಒಗ್ಗೂಡಿ ಹಬ್ಬ ಹರಿದಿನಗಳನ್ನು ಆಚಿರಿಸುತ್ತೇವೆ ಮುಂದೆಯೂ ಕೂಡಾ ಹೀಗೆ ಇರಲಿದ್ದು ಪಿಎಸ್ಐ ರಾಮನಗೌಡರು ಸೇವಾ ಅವಧಿಯಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತಾ ಉನ್ನತ ಹುದ್ದಯಲ್ಲಿ ಮುಂದುವರೆಯಲಿ ಎಂದರು
ಈ ಸಂದರ್ಭದಲ್ಲಿ ಅಸ್ಕಿ ಫೌಂಡೇಶನ್ ಉಪಾಧ್ಯಕ್ಷ ಶ್ರೀ ವೀರೇಶಗೌಡ ಅಸ್ಕಿ ತಾಳಿಕೋಟಿ ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ,ಗ್ರಾ ಪ ಮಾಜಿ ಉಪಾಧ್ಯಕ್ಷ ರಹಿಂಸಾಬ ಅವಟಜ ಮತ್ತು ಬಂದು ಮಡಿಕೇಶ್ವರ,ತಿಪ್ಪಣ್ಣಜೋಶಿ, ಮಹೇಶ ಅಸ್ಕಿ,ಗ್ರಾ ಪ ಮಾಜಿ ಸದಸ್ಯ ದ್ಯಾಮಣ್ಣ ಸೋಮನಾಳ ಹಾಗೂ ಗ್ರಾಮ ಸದಸ್ಯರುಗಳಾದ ಸಾಹೇಬಲಾಲ ಟಕ್ಕಳಕಿ, ಅಶೋಕ ಕೆಂಭಾವಿ,ಮಹ್ಮದ ವಾಲಿಕಾರ, ಯಲ್ಲಪ ಮಾದರ ಮೊದಲಾದವರು ಇದ್ದರು.
ವರದಿ ಉಸ್ಮಾನ ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ