ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಸಿನೆಡುವ ಮೂಲಕ ನಲಿ ಕಲಿ ಕಲಿಕಾ ಮೇಳ ಉದ್ಘಾಟನೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸೋಮವಾರ ಮಕ್ಕಳು ಕಲಿಕಾ ಹಬ್ಬವನ್ನು ವಿವಿಧ ಆಯಾಮಗಳಿಂದ ತಾವು ಕಲಿತಿರುವ ಅಕ್ಷರಗಳನ್ನು ವಿಧವಿಧವಾಗಿ ಕ್ರಿಯಾತ್ಮಕತೆಯಲ್ಲಿ ಬಳಸಿ ಉತ್ತಮ ಪ್ರದರ್ಶನ ಮಕ್ಕಳು ಪ್ರದರ್ಶನ ನೀಡಿದರು ಕೃಷಿ ,ವಿಜ್ಞಾನ,ಗಣಿತ,ಪರಿಸರ ಹೀಗೆ ವಿವಿಧ ರೀತಿಯಲ್ಲಿ ಮಕ್ಕಳು ಪೇಪರ್ ಹಾಗೂ ಇನ್ನಿತರ ಸಲಕರಣೆಗಳನ್ನು ಬಳಸಿ ನಲಿ ಕಲಿ ಕಲಿಕಾ ಮೇಳದಲ್ಲಿ ಬಳಸಿ ಪ್ರದರ್ಶನ ನೀಡಿ ಗ್ರಾಮದಲ್ಲಿ ಗಮನ ಸೆಳೆದಿದ್ದು ಅಚ್ಚರಿ ಮೂಡಿಸಿದೆ.
ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಶರಣೆಗೌಡ , ಪ್ರಾಥಮಿಕ ಶಾಲೆ ಸಂಘದ ಪ್ರಧಾನ ಕಾರ್ಯದರ್ಶಿಯವಾರದ ರುದ್ರಗೌಡ , ಶಾಲೆಯ ಮುಖ್ಯೋಪಾಧ್ಯಾಯಿನಿ ಶಿವಮ್ಮ,ಶಾಲೆಯ ಎಸ್ಡಿಎಂಸಿ ಅದ್ಯಕ್ಷರಾದ ವೀರಪ್ಪ ಬಡಿಗೇರ ನಲಿ ಕಲಿ ಶಿಕ್ಷಕಿಯಾದ ಮಂಜುಳಾ ಸಹಶಿಕ್ಷಕರು ಗ್ರಾಮದ ಹಿರಿಯರಾದ ಮಹೀಬೂಬ,ವೀರೇಶಪ್ಪ , ಹಸೇನ ಸಾಬ ಯುವಕರಾದ ಉಮೇಶ , ಲಿಂಗರಾಜ ಹಾಗೂ ಗ್ರಾಮದ ಹಿರಿಯರು ಶಾಲೆಯಸಹಾ ಶಿಕ್ಷಕರು,ಶಿಕ್ಷಕಿಯರು, ಪಾಲಕರು ಮಕ್ಕಳು ಭಾಗಿಯಾಗಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ