ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಂದಾಲದಲ್ಲಿ ಹಡಪದ ಅಪ್ಪಣ್ಣ ನವರ 889ನೇ ಜಯಂತಿ ಆಚರಣೆ


ದೇವರಹಿಪ್ಪರಗಿ:
ಹಡಪದ ಅಪ್ಪಣ್ಣವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಮಾದರಿ ಜೀವನ ನಡೆಸಬೇಕು ಎಂದು ವಂದಾಲ ದ ನೀಲಕಂಠ ಬ ಹಡಪದ ಹೇಳಿದರು
ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ವಂದಾಲ ಗ್ರಾಮದಲ್ಲಿ ಹಡಪದ ಅಪ್ಪಣ್ಣವರ ವೃತ್ತದ ಬಳಿ ಮಂಗಳವಾರ ನಡೆದ ಹಡಪದ ಅಪ್ಪಣ್ಣನವರ 889ನೇ ಜಯಂತಿ ಕಾರ್ಯಕ್ರಮದಲ್ಲಿ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು ಅಪ್ಪಣ್ಣನವರ ವಚನಗಳು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳು ಸಮಾಜದ ಎಲ್ಲ ಸಮುದಾಯಗಳಿಗೆ ಸ್ಪೂರ್ತಿಯಾಗಿ ಎಂದರು ಈ ವೇಳೆ ನಾನಗೌಡ ಪಾಟೀಲ ಬಸವರಾಜ ಅಸ್ಕಿ ಗೊಲ್ಲಾಳಪ್ಪ ಅಂಗಡಿ ನೀಲಕಂಠ ಸಿ ಹಡಪದ ಗುರುನಾಥರಡ್ಡಿ ಪಾಟೀಲ್ ಸಾಹೇಬ್ ಗೌಡ ಸಿ ಪಾಟೀಲ್ ಮೌನೇಶ್ ಬ ಹಡಪದ ಶರಣು ಹಡಪದ ಸುರೇಶ್ ಹಡಪದ ಗೊಲ್ಲಪ್ಪ ನೀ ಹಡಪದ ಪಂಡಿತ್ ಬ ಅಂಗಡಿ ಶರಣು ಮ ಹಡಪದ ಮಲ್ಲಿಕಾರ್ಜುನ್ ಬಿ ಹಡಪದ ಗೊಲ್ಲಾಳಪ್ಪ ಹಡಪದ ಮತ್ತಿತರರು ಇದ್ದರು
ವರದಿ‌. ಖಾದರಬಾಷ ಮೇಲಿನಮನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ