ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಉತ್ತಮ ಬೆಳೆಗೆ ಈಶಾ ಆಗ್ರೋ ಅವರ ಪ್ರೋಪೈಟ್ ಔಷಧಿ ಸಿಂಪಡಿಸಿ:ರೈತ ಕೊಟ್ರೇಶಪ್ಪ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ದಲಾಳಿ ಅಂಗಡಿ ಕೊಟ್ರೇಶಪ್ಪ ರವರು ಮರೂರು ಗ್ರಾಮದ 14 ಎಕ್ಕರೆ ಜಮೀನನಲ್ಲಿ ಯಲ್ಲಿ 6 ವರ್ಷದಿಂದ ದಾಳಿಂಬೆ ಬೆಳೆ ಬೆಳೆಯುತ್ತಾ ಬಂದಿದ್ದೇವೆ ನಾವು ಹಿಂದೆ ದಾಳಿಂಬೆ ಗಿಡಕ್ಕೆ ಬೇರೆ ಬೇರೆ ಕಂಪನಿಯ ಔಷಧ ಸಿಂಪಡಿಸಿದ್ದೇವೆ ಆದರೆ ದಾಳಿಂಬೆ ಬೆಳೆ ಹೆಚ್ಚಿನ ಇಳುವರಿ ಬರುತ್ತಿರಲಿಲ್ಲ ಅದರೆ ಈ ವರ್ಷ ಹೊಸ ಕಂಪನಿಯ ಈಶಾ ಅಗ್ರೋ ಅವರ ಪ್ರೋಪೈಟ್ ಔಷಧಿ ಸಿಂಪಡಿಸಿದ್ದೇವೆ ಈ ಔಷಧದಿಂದ ಗಿಡಕ್ಕೆ 100.150.ಹಣ್ಣು ಹೆಚ್ಚು ಇಳುವರಿ ಬರುತ್ತವೆ ಎಂದು ಭರವಸೆ ಕೂಡ ನಮಗೆ ಬಂದಿದೆ ಹಾಗೂ ದಾಳಿಂಬೆ ಗಿಡಕ್ಕೆ ಹಣ್ಣು ಗಳಿಗೆ ರೋಗಗಳು ಬಿಳಿದಂತೆ ತೆಡೆಗಟ್ಟುತ್ತದೆ ಹಾಗು ದಾಳಿಂಬೆ ಹಣ್ಣು ದೊಡ್ಡ ಗಾತ್ರದಲ್ಲಿ ಬರುವಂತೆ ಶಕ್ತಿ ಕೂಡ ತುಂಬುತ್ತದೆ ಭರವಸೆ ಕೂಡ ನಮಗೆ ಇದೆ ಹಾಗಾಗಿ ತಾಲೂಕಿನ ರೈತರು ದಾಳಿಂಬೆ ಹಣ್ಣು ಅತೀ ಹೆಚ್ಚು ಇಳುವರಿಗಾಗಿ .ಈಶಾ ಅಗ್ರೋ ಅವರ ಪ್ರೋಪೈಟ್ ಔಷಧಿ ಸಿಂಪಡಿಸಿ ಎಂದು ರೈತ ಚಪ್ಪರ ದಳ್ಳಿ ಕೊಟ್ರೇಶಪ್ಪ ಹೇಳಿದರು ಈ ಸಂದರ್ಭದಲ್ಲಿ ಈಶಾ ಅಗ್ರೋ ಅವರ ಪ್ರೋಪೈಟ್ ಔಷಧಿ ಕಂಪನಿಯ ಮ್ಯಾನೇಜರ್ .ಆಮೃತ್ ಪಿ.ಕವಿ. ಮತ್ತು ‌ ಅಧಿಕೃತ ಮಾರಟಗಾರರು ಮತ್ತು ದಾಳಿಂಬೆ ಬೆಳೆಯ ಸಲಹೆಗಾರರು.ಎಸ್. ಹನುಮಂತಪ್ಪ ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ