ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಏಳು ದೇವತೆಗಳಿಗೆ ಪೂಜೆ ಮಾಡಿ ಸೀತ್ಲ ಹಬ್ಬ ಆಚರಿಸಿದ ಬಂಜಾರ ಸಮಾಜ

ವಿಜಯನಗರ/ಕೊಟ್ಟೂರು:ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಬಂಜಾರ ಸಮಾಜದವರು ಸೀತ್ಲ ಹಬ್ಬವನ್ನು ಆಚರಿಸಿದರು ಈ ಹಬ್ಬದಲ್ಲಿ 7 ಹೆಣ್ಣು ದೇವತೆಯ ಪೂಜೆ ಕಾರ್ಯಕ್ರಮ ಮಾಡಿದರು ಈ ಹಬ್ಬದ ಸಂದರ್ಭದಲ್ಲಿ ಮನೆಯಿಂದ ಸಿಹಿ ಅಡಿಗೆ ಮಾಡಿ ಈ ದೇವತೆಗಳಿಗೆ ನೈವೇದ್ಯ ಮಾಡುತ್ತಾರೆ ಹಾಗೂ ಈ ದೇವತೆಗಳಿಗೆ ಹಬ್ಬದಲ್ಲಿ ಕುರಿ ಬಲಿ ಕೊಡುವ ಪದ್ದತಿಯು ಕೂಡಾ ಇದೆ ಎಂದು ಕಾಲೋನಿಯ ಕೆ.ಎಸ್.ಜಯಪ್ರಕಾಶ ನಾಯ್ಕ ತಿಳಿಸಿದರು ಈ ಸಂದರ್ಭದಲ್ಲಿ ಚಂದ್ರು ಸಾಮ್ಯಾನಾಯ್ಕ,ಮಧು ನಾಯ್ಕ,ಬೆಂಕ್ಯಾನಾಯ್ಕ, ಸುರೇಶ ನಾಯ್ಕ,ಲೋಕ್ಕಾ ನಾಯ್ಕ,ಭೀಮನಾಯ್ಕ,
ಬೂಪತಿ ನಾಯ್ಕ,ದೇವೇಂದ್ರ ನಾಯ್ಕ,ಬದ್ಯಾ ನಾಯ್ಕ,ಎಸ್.ಎಸ್.ನಾಯ್ಕ ಇನ್ನೂ ಇತರರು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ