ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಧ್ಯಕ್ಷೆಯಾಗಿ ಸವಿತಾ ಗಂ/ಅಶೋಕ ಢೋಣೆ,ಉಪಾಧ್ಯಕ್ಷೆಯಾಗಿ ಲಕ್ಷ್ಮೀಬಾಯಿ ಗಂ/ವರ್ಷುಕೇತ ಆಯ್ಕೆ

ಬೀದರ:ತಾಲೂಕಿನ ಅಲಿಯಂಬರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಸವಿತಾ ಗ/ಅಶೋಕ ಢೋಣೆ,ಉಪಾಧ್ಯಕ್ಷೆಯಾಗಿ ಲಕ್ಷ್ಮೀಬಾಯಿ ಗ/ ವರ್ಷುಕೇತ ಆಯ್ಕೆ

ಬೀದರ್ (ಉತ್ತರ ವಿಧಾನಸಭಾ ಕ್ಷೇತ್ರ) ವ್ಯಾಪ್ತಿಯ ಅಲಿಯಂಬರ್ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಸವಿತಾ ಅಶೋಕ ಢೊಣೆ ಅಧ್ಯಕ್ಷೆಯಾಗಿ ಹಾಗೂ ಲಕ್ಷ್ಮೀಬಾಯಿ ವರ್ಷುಕೇತ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ
ನೂತನ ಅಧ್ಯಕ್ಷೆ ಮಾತನಾಡಿ ಗ್ರಾಮಗಳ ಅಭಿವೃದ್ಧಿಯೇ ನನ್ನ ಮೂಲ ಗುರಿ ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರನ್ನು ಒಳಗೊಂಡಂತೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಒತ್ತು ಕೊಟ್ಟು ಅಧಿಕಾರ ಮಾಡಲಾಗುವುದು ಎಂದರು .
ಇದೇ ಸಂದರ್ಭದಲ್ಲಿ ಸದಸ್ಯರಾದ ಮಾಹಾದೇವ ಸಿ.ಬಿರಾದಾರ (ಮಾಜಿ ಅಧ್ಯಕ್ಷರು), ರಿತೇಶ್ ಬಿರನಾಳೆ (ಮಾಜಿ ಅಧ್ಯಕ್ಷರು),ಹುಲೇಪ್ಪಾ ಘೋಡಂಪಳ್ಳೆ , ಉಮೇಶ ಮುಗುನೂರೆ,ಶಿವರಾಜ ಒಡೆಯರ, ಶಿವಕುಮಾರ ರಾಯಗೊಂಡೆ,ನಾಗಶೆಟ್ಟಿ ಬಾಬಶೆಟ್ಟೆ, ಬದ್ದು,ಮಚಂದ್ರ,ಕಬಿರದಾಸ,
ಮುಖಂಡರುಗಳಾದ ಸಂಗಮೇಶ ಮಾಲಿ ಪಾಟಿಲ್, ಸಿದ್ದೊಬಾ ಲೌಟೆ,ಸಂತೋಷ ಪಡಸಲೆ,ಪ್ರಭು ಸ್ವಾಮಿ, ಪ್ರಭು ವಗ್ಗೆ,ಹುಲೇಪ್ಪಾ ಢೋಣೆ,ಮನೋಜ ಲೌಟೆ, ವಿಜಯಕುಮಾರ ಔರಾದೆ,ಸಂಜುಕುಮಾರ ಸಿರ್ಸೆ, ಲಾಯಖತ್ ಅಲಿ,ಪಂಢರಿ ಢೋಣೆ,ಶಿವಾನಂದ ಮಡಿವಾಳ,ಸಂತೋಷ ದೋಡಮನೆ,ವೆಂಕಟ ಒಡೆಯರ,ನರಸಪ್ಪಾ ಮಾಳೆ,ಚಂದ್ರಕಾಂತ ಹಳ್ಳಿಖೆಡಕರ್,ನೋಹನ ಮುಗುನೂರೆ, ಇಮಾನ್ಯವೆಲ್ ಮುಗುನೂರೆ,ಸತೀಶ್ ಮುದಾಳೆ, ಚೇತನ ಢೊಣೆ,ಸತೀಶ್ ಢೊಣೆ,ಅಖಿಲೇಶ ಢೊಣೆ, ಜಗನಾಥ ಪಾಂಪಡೆ,ಹುಲೇಪ್ಪಾ ಮೈಲೂರೆ, ನಾರಾಯಣ ಹಾಲಕೋಡೆ,ರಮೇಶ ಮಾಳೆ,ರಮೇಶ ಬಾವಿದೊಡ್ಡೆ,ಅಶೋಕ ಹಾಲಕೋಡೆ,ಶಿವರಾಜ ಬಸ್ತೆ, ಗೊರಖ ದೆವಣೆ,ನವನಥ ಬಿರಾದಾರ,ದಸ್ತಗಿರ್ ಇತರರು ಉಪಸ್ಥಿತರಿದ್ದರು.
ವರದಿ:ಸಾಗರ್ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ