ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹೃದಯವಂತರು

ಮನದಲ್ಲಿ ಅಹಂ ಇಲ್ಲ
ಮನಸ್ಸಿನಲ್ಲಿ ಅಹಂಕಾರವಿಲ್ಲ
ಎಲ್ಲರ ಮನದಲ್ಲಿ ಮಗುವಾಗಿರುವಾರು ಇವರು
ಜೀವಂತ ದೇವರು ಇವರು//

ಮೃದು ವ್ಯಕ್ತಿತ್ವದ ಗುಣವಂತರು
ಪ್ರೀತಿ ನಂಬಿಕೆ ವಿಶ್ವಾಸದಲ್ಲಿ ಗೆದ್ದವರು
ಸೋಲಿಲ್ಲದ ಸರದಾರು ಇವರು
ಮಗುವಿನ ಮನಸು ಉಳ್ಳವರು//

ದಾನದಲ್ಲಿ ಶ್ರೇಷ್ಠರು
ವಿದ್ಯೆದಲ್ಲಿ ಬುದ್ಧಿವಂತರು
ನಾನು ಕಂಡ ದೇವರು ಇವರು
ನಮ್ಮೂರು ನಮ್ಮ ನಾಯಕರು ಇವರು//

ಸದಾ ಬಡವರ ಏಳಿಗೆಗೆ ದುಡಿದವರು
ವೃದ್ಧರ ಮನಸ್ಸಿನಲ್ಲಿ ಸದಾ ಹಸಣ್ಮುಕಿಯಾಗಿ ಇರುವರು
ಅದೆಷ್ಟೋ ಕಾಲದ ಪುಣ್ಯವಂತರೂ ನಾವು
ಸೂರ್ಯ ಚಂದ್ರ ನಕ್ಷತ್ರಗಳಂತೆ
ಕಂಗ್ಗೊಳಿಸುವರು ನಮ್ಮ ದೇವರು//

ಇಂಥ ವ್ಯಕ್ತಿತ್ವವುಳ್ಳ
ತಾಲೂಕಿನ ಪ್ರೀತಿ ಜಗತ್ತಲ್ಲಿಕ್ಕೆ
ತೋರಿಸಿಕೊಟ್ಟಂತ ಗುಣವಂತರು
ಕನಸಿನ ಗ್ರಾಮ ನನಸು ಮಾಡಿದ ಧೀಮಂತರು ಇವರು

ಸದಾ ಜನರೊಂದಿಗೆ ಬೆರೆತು
ನೋವು ಕಷ್ಟಗಳನ್ನು ಅರಿತವರು ಇವರು
ನಮ್ಮ ನಾಯಕರು ಡಾಕ್ಟರ್ ಸಿದ್ದು ಪಾಟೀಲ್ ಸರ್ ಜೇರಟಗಿ ಇವರು ತಾಲೂಕು ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸುವರು ನಮ್ಮ ನಾಯಕರು ಇವರು ನಮ್ಮ ನಾಯಕರು //

-ಮಹಾಂತೇಶ ಖೈನೂರ (ಯಾತನೂರ)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ