ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸತ್ಯ ಕಾಯುತ್ತಿದ್ದೆ

ಸೊಗಸುವಿಲ್ಲದ ಮಾತು
ಬೊಗಸೆ ಆಡಿದರೇನು?
ಮನವಿಲ್ಲದ ಮನುಷ್ಯ
ಎಷ್ಟು ಕ್ಷಮಿಸಿದರೇನು?

ಅಹಂಕಾರ ಬಲೆಯಲ್ಲಿ
ದುರಂಕಾರ ವೇಷ ಧರಿಸಿದರೇನು?
ಮನದ ಮಲಿನದಲ್ಲಿ
ನೇಸರ ಕಿರಣ ಎಸೆದರೇನು?

ಡೊಂಕು ಬಾಲದ ನಾಯಿಗೆ
ಬಾಲಕ್ಕೆ ಕೊಳವೆ ಹಾಕಿದರೇನು?
ಶ್ವಾನಗಳ ಮೊಲೆಯಲ್ಲಿ
ಎಷ್ಟು ಹಾಲು ಇದ್ದರೇನು?

ಸಮಾನತೆ ಮಡಿಲಲ್ಲಿ
ಅಸಮಾನತೆ ಇದ್ದರೇನು?
ಸ್ವಾರ್ಥದ ಮಡಿಲಲ್ಲಿ
ನಿಸ್ವಾರ್ಥವು ಇದ್ದರೇನು?
ಮಾನವ ಮಾನವರಾಗಿ ಉಳಿವರೇ?

-ಮಹಾಂತೇಶ ಎನ್ ಪಾಟೀಲ
ಯುವ ಕವಿ,ಯಾತನೂರ
ಸ,ಶಿ,ರಂಜಣಗಿ
ಕಸಾಪ ಸಂ,ಕಾರ್ಯದರ್ಶಿ,ಜೇವರ್ಗಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ