ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೊಳ್ಳೂರ.ಎಮ್.ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಗೆ

ಯಾದಗಿರಿ:ಗ್ರಾಪಂ ಅಧ್ಯಕ್ಷ ಮತ್ತು ಉಪಾದ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಪವಿತ್ರಾ ಗಂಡ ದೇವಿಂದ್ರ ಚಲವಾದಿ ಗೌಡೂರ ಇವರು ಭರ್ಜರಿ ಜಯಬೇರಿ ಸಾಧಿಸಿದರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಅನಂತಮ್ಮ ಗಂಡ ಸಿದ್ದಲಿಂಗಪ್ಪ ಮರಕಲ್,ಅವಿರೋಧವಾಗಿ ಆಯ್ಕೆಯಾದರು,
ಹಿರಿಯರ ಮುಖಂಡರಾದ ರಾಜಾ ವೇಣು ಮಾಧವ ನಾಯಕ ನೇತೃತ್ವದಲ್ಲಿ ಜರುಗಿದ ಚುನಾವಣಾ ವಿಜಯೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಚಂದ್ರಶೇಖರ ಪಾಟಿಲ್ ಮರಕಲ್, ಮಾಜಿ ಅಧ್ಯಕ್ಷರಾದ ಎ.ಪಿ.ಎಮ್.ಸಿ ಶಹಾಪುರ, ಬಸವನಗೌಡ ಪಾಟಿಲ್ ಟೊಣ್ಣೂರು, ಕೊಳ್ಳೂರು.ಎಮ್ ಗ್ರಾಮದ ಡಿ.ಸಿ.ಸಿ ಬ್ಯಾಂಕನ ಅಧ್ಯಕ್ಷರು ಹಾಗೂ ಹಿರಿಯರಾದ ಸಾಹೇಬಗೌಡ ಮಾಲಿ ಪಾಟಿಲ್ ಟೊಣ್ಣೂರು ವೀರಣ ಗೌಡ ಪೋಲಿಸ್ ಪಾಟೀಲ್ ಟೊಣ್ಣುರು,ಪರ್ವತರೆಡ್ಡಿ ದೇಸಾಯಿ ಗೌಡೂರು,ಕೊಳ್ಳೂರ ಗ್ರಾಮದ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರು,
ಸಿದ್ಧರಾಮರೆಡ್ಡಿ ಗೌಡ ಟೊಣ್ಣೂರು,ರಂಗಪ್ಪ ದೊರೆ ಟೊಣ್ಣೂರು,ರೈತ ಮುಖಂಡರಾದ ರಾಮಣ್ಣ ಕಾವಲಿ ಕೊಳ್ಳುರು,
ಅಂಬಲಯ್ಯ ಕಾವಲಿ ಕೊಳ್ಳೂರು,ಅಧ್ಯಕ್ಷರು ಶಕ್ತಿ ಕೇಂದ್ರ ಬಿಜೆಪಿ ಹಯ್ಯಾಳ
ಮಹಾಂತೇಶ ಪಾಟಿಲ್ ಮಾಜಿ ಗ್ರಾಪಂ ಸದಸ್ಯರು ಕೊಳ್ಳೂರು,ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷರಾದ ವೆಂಕಟೇಶ ದಳಪತಿ,ಮಾಜಿ ಅಧ್ಯಕ್ಷರಾದ ಚಂದ್ರು ಕಾವಲಿ ಗ್ರಾಮ ಪಂಚಾಯಿತಿ ಕೊಳ್ಳೂರು,
ಚಂದಾಸಾಬ್ ಮಾಜಿ ಗ್ರಾಪಂ ಅಧ್ಯಕ್ಷರು,ಅಮರೇಶ ನಾಯಕ್ ಟೊಣ್ಣೂರು,ಲಚಮಪ್ಪ ಸುರಪುರ, ಚಿತ್ರಶೇಖರ ಕಾವಲಿ,ದೇವಪ್ಪ ದೊರೆ ಟೊಣ್ಣುರ, ಕಿಷ್ಟಪ್ಪ ಮಡಿವಾಳ,
ಬಸವರಾಜ ನಾಯಕ್ ಜಿನಕೇರಿ,ಯುವ ಮುಖಂಡರಾದ ವೀರೇಶ ನಾಯಕ್ ಬಿರನಾಳ, ಭೀಮಣ್ಣ ನಾಯಕ ಟೊಣ್ಣರು,ಮಲ್ಲರೆಡ್ಡಿಗೌಡ ಬಿರದಾರ ಪಾಟಿಲ್,ತಿರುಪತಿ ನಾಯಕ್ ಬೆಣಕಲ್, ಯುವ ನಾಯಕ ಮಲ್ಲಿಕಾರ್ಜನ ನಾಯಕ ಮಕಾಶಿ, ವಕೀಲರು ಜಿಲ್ಲಾ ಸತ್ರ ನ್ಯಾಯಾಲಯ ಯಾದಗಿರ ಗ್ರಾಪಂ ಸದ್ಯಸರು ಮತ್ತು ದೇವಿಂದ್ರ ಚಲವಾದಿ ಮುಖಂಡರೂ ದಲಿತ ಸಂಘರ್ಷ ಸಮಿತಿ ಮತ್ತು
ಹಿರಿಯ ಸದಸ್ಯರಾದ ಶ್ರೀಮತಿ ದೇವಕೆಮ್ಮ ಬಿರನಾಳ, ಶ್ರೀಮತಿ ಗಂಗಮ್ಮ ಟೊಣ್ಣೂರು,ಶ್ರೀಮತಿ ದೇವಮ್ಮ ಕಾವಲಿ ಮಾಜಿ ಗ್ರಾಪಂ ಅಧ್ಯಕ್ಷರು,ನಾಗಮ್ಮ ಯಾದಗಿರ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಕೊಳ್ಳೂರ ಗ್ರಾಮಸ್ಥರು ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ