ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಳಗಾನೂರ ಹಾಗೂ ಮಿಣಜಗಿ ಗ್ರಾಮ ಪಂಚಾಯತಿ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆ ಶುಕ್ರವಾರ ನಡೆಯಿತು.
ಎರಡನೇ ಅವಧಿಯ ಅಧ್ಯಕ್ಷರಾಗಿ ಶ್ರೀಮತಿ ಜ್ಯೋತಿ ಮಾಂತೇಶ್ ಬಿರಾದಾರ,ಉಪಾಧ್ಯಕ್ಷರಾಗಿ ಶ್ರೀಮತಿ ಪಾರ್ವತಿ ರಾಜು ‌ವಡ್ಡರ ಆಯ್ಕೆಯಾದರು.
ಈ ಸಂದರ್ಭದಲ್ಲಿ ಬಳಗಾನೂರ ಹಾಗೂ ಮಿಣಜಗಿ ಗ್ರಾಮದ ಗುರುಹಿರಿಯರು ಹಾಗೂ ಯುವಕರು ಸೇರಿ ಅಧ್ಯಕ್ಷ ಉಪಾಧ್ಯಕ್ಷ ಆಯ್ಕ ನಂತರ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು ಕೂಡಿಕೊಂಡು ವಿಜ್ರುಭಣೆಯಿಂದ ಆಚರಿಸಿದರು
ಯುವ ಉದ್ಯಮಿಗಳು ಶ್ರೀ ವೀರೇಶ ಗೌಡ.ಇ. ಪಾಟೀಲ ,ರಾಜುಗೌಡ.ಗಿ.ಪಾಟೀಲ,ಪ್ರಭು ಗೌಡ.ಬಾ.ಪಾಟೀಲ ಹಾಗೂ ಪಂಚಾಯತಿಯ
ಎಲ್ಲಾ ಸದಸ್ಯರು ಅಮರೇಶಗೌಡ ಸಂಗನಗೌಡ ಪಾಟೀಲ,ಶೇಖು.ಚ.ಅಲದಿ,ಪ್ರಭು,ನೀಲಪ್ಪ ಪತ್ತೇಪುರ
ಕೋನಾಬಾಯಿ ಚಂದಪ್ಪ ಕೋಲಕಾರ,ಬಸಪ್ಪ,ತಳವಾರ,
ಶಿಮಾನ್ಯಾಪ್ಪ.ದು.ಹಡಪದ,
ಸಂಗನಗೌಡ ಬಿರಾದಾರ,
ಪುಣಿತಗೌಡ ಬಿರಾದಾರ,
ಪ್ರಶಾಂತ ಜಾಲವಾದಿ,
ಸುಸಲಾಬಾಯಿ,ಶಾಂತಪ್ಪ ಕುಂಬಾರ,
ಸಂಗನಗೌಡ.ಬ.ಪಾಟೀಲ,
ಸುನೀತಾ.ಸಿ.ನಾಯಕ,
ಭಾಗೀರತಿ ಯಮನೂರಿ ಅಂಗಡಿ,
ಎಲ್ಲಾ ಸದಸ್ಯರು ಹಾಗೂ ಬಳಗಾನೂರ ಮಿಣಜಗಿ ಗ್ರಾಮದ ಗುರುಹಿಯರು ಉಪಸ್ಥಿತರಿದ್ದರು
ವರದಿ-ಉಸ್ಮಾನ ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ