ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮನವಿ ಪತ್ರ ಸಲ್ಲಿಕೆ

ಧಾರವಾಡ:ಜಯ ಕರ್ನಾಟಕ ಜನಪರ ವೇದಿಕೆಯಿಂದ,
ಧಾರವಾಡ ಶಹರದಲ್ಲಿರುವ ವಾರ್ಡ್ ನಂಬರ್ 18, ರಲ್ಲಿರುವ ಗಣೇಶಷನಗರ ಹತ್ತಿರ ರೈಲ್ವೆ ಇಲಾಖೆಯ ಸಂಬಂಧಿಸಿದ ಖಾಲಿ ಜಾಗದಲ್ಲಿ ಸುಮಾರು 40 ವರ್ಷಗಳಿಂದ 30 ಬಡ ಕುಟುಂಬದವರು ಮನೆಯನ್ನು ನಿರ್ಮಿಸಿಕೊಂಡು ಜೀವನ ನಿರ್ವಹಿಸುತ್ತಿದ್ದು ಆದ್ರೆ ಈಗ ಏಕಾಏಕಿಯಾಗಿ ಯಾವುದೇ ರೀತಿಯ ಸಮಯ ಅವಕಾಶ ನೀಡದೆ ಸದರಿ ಮನೆಗಳನ್ನು ತೆರುವುಗೊಳಿಸಲು ನಿರ್ಧರಿಸಿದ್ದು ವಿಸಾದನೀಯ ಇದರಿಂದ ಈ ಬಡ ಜನತೆಗೆ ದಿಕ್ಕು ತೋಚದಂತಾಗಿದೆ ಆದ ಕಾರಣ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಶ್ರೀಜಿಲ್ಲಾಧಿಕಾರಿಗಳಿಗೆ ಬಡ ಜನತೆಗೆ ಮನೆಗಳನ್ನು ತೆರವುಗೊಳಿಸಲು ಕಾಲಾವಕಾಶ ನೀಡಿ ಮತ್ತು ಪರ್ಯಾಯ ವ್ಯವಸ್ಥೆ ಒದಗಿಸಿ ಕೊಡಬೇಕೆಂದು ಮನವಿ ಸಲ್ಲಿಸಲಾಯಿತು,ಈ
ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾಧವ,ಮಲ್ಲಿಕಾರ್ಜುನ ಅಸುಂಡಿ ಗದಿಗೇಶ ಸುಣಗಾರ,ಅರಣು ತೇಲಕರ,ಪ್ರಸನ್ನ ಗುಂಡನಗೌಡರ, ಅನ್ವರ ನದಾಫ,ರಿಯಾಜ ಮುಲ್ಲಾ,ಶಂಕರ ಜಾಧವ,ಅರುಣ ಜಾಧವ,ಮುಸ್ತಾಫ ಲಾಡಮ್ಮನವರ,ಶಿವಪ್ಪ ಮೂಗಿ,ಶಿವು ಜಾಕೋಜಿ, ಈರವ್ವ ನೇಕಾರ,ಶಾಂತವ್ವ ಪಿಳ್ಳಿ,ಕಮಲವ್ವ ಕುರುಬೆಟ, ಸುಶೀಲಾ ಕಾಡಪ್ಪನವರ,ಶಾಂತಾ ಸುಲದಾಳ ಚಂದ್ರು ಮರಲಿಂಗಪ್ಪನವರ ಮುಂತಾದವರು ಉಪಸ್ಥಿತಿದ್ದರು.
ವರದಿ-ಸದಾಶಿವ ಭೀ ಮುಡೆಮ್ಮನವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ