ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ.ಮಕ್ಕಳ ಮಂದಾರ ಬಳಗ

ನೀವು ನಿಮ್ಮ ಶಾಲೆಯಲ್ಲಿ ನಡೆಸಿದ ವಿಶಿಷ್ಟ ಶೈಕ್ಷಣಿಕ ಕಲಾಂತರ್ಗತ ಪ್ರಯೋಗ, ವಿಶೇಷ ಚಟುವಟಿಕೆ, ನಿಮ್ಮ ಶಾಲಾ ಸಾಧನೆ ಕುರಿತು ಲೇಖನ ಬರೆಯಲು ಆಹ್ವಾನ…

ಶಿಕ್ಷಕರು ಮತ್ತು ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ,ತೊಡಗಿಕೊಂಡಿರುವವರ ವಿಶಿಷ್ಟ ಶೈಕ್ಷಣಿಕ ಪ್ರಯೋಗಗಳನ್ನು, ನಾವಿನ್ಯ ಕಲಾಂತರ್ಗತ ಪ್ರಯೋಗಗಳನ್ನು ಗುರುತಿಸಿ ದಾಖಲಿಸುವ ಕೃತಿ ಪ್ರಕಟಣೆಗಾಗಿ

ಲೇಖನಗಳ ಆಹ್ವಾನ .

ಆತ್ಮೀಯರೇ,

ನಿಮ್ಮ ಸರ್ಕಾರಿ ಶಾಲೆಗಳಲ್ಲಿ ನಡೆದಿರುವ ಕಲಾಂತರಗತ ಶೈಕ್ಷಣಿಕ ಪ್ರಯೋಗಗಳು ಮತ್ತು ಅವುಗಳ ಫಲಶೃತಿಗಳ ಕುರಿತು 4-5 ಪುಟ ಮೀರದಂತೆ ಸೂಕ್ತವಾದ ಎರಡು ಅಥವಾ ಮೂರು ಫೋಟೋಗಳೊಂದಿಗೆ ಎಂ ಎಸ್ ವರ್ಡ್ ನುಡಿಯಲ್ಲಿ ಟೈಪಿಸಿ ಕಳುಹಿಸಿ.

ತಾವು ತಮ್ಮ ಶಾಲೆಯಲ್ಲಿ ನಡೆಸಿದ ಯಾವುದೇ ರೀತಿಯ ಸುದೀರ್ಘ ಕಲಾಂತರ್ಗತ ಪ್ರಯೋಗಗಳು, ನಿರ್ದಿಷ್ಟ ಶೈಕ್ಷಣಿಕ ಯೋಜನೆಗಳು, ಅವುಗಳ ಉದ್ದೇಶ, ಸ್ವರೂಪ, ಗುರಿ ಮತ್ತು ಮಕ್ಕಳ ಕಲಿಕೆಯ ಮೇಲೆ, ಶಾಲಾ ಸಬಲೀಕರಣದ ಮೇಲೆ, ಮಕ್ಕಳ ಭಾಷಾ ಕೌಶಲ ಮತ್ತು ವಿವಿಧ ಕೌಶಲಗಳ ಮೇಲೆ, ಮಕ್ಕಳ ಸಾಹಿತ್ಯ ಮತ್ತು ಸೃಜನಶೀಲತೆಯ ಮೇಲೆ ಅವು ಬೀರಿದ ಪರಿಣಾಮಗಳನ್ನು ಸಹ ನಿಮ್ಮ ಲೇಖನ ಒಳಗೊಂಡಿರಬೇಕು.

ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿರುವ ವಿಶಿಷ್ಟ ಶೈಕ್ಷಣಿಕ ಪ್ರಯೋಗಗಳ ಕುರಿತು ಸಮುದಾಯಕ್ಕೆ ತಲುಪಿಸಲು ಒಂದು ಉತ್ತಮ ಕೃತಿ ಪ್ರಕಟಿಸಲು ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಹಾಗೂ ಮಕ್ಕಳ ಮಂದಾರ ಬಳಗ ನಿರ್ಧರಿಸಿದೆ.

ನಿಮ್ಮ ಬರಹವನ್ನು ಕಳಿಸಲು ಕೊನೆ ದಿನಾಂಕ ಸೆಪ್ಟೆಂಬರ್ -25 .

ಕಳುಹಿಸಿ – makkalamandara@gmail.com

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ-9980952630.

ನಿಮ್ಮ
ರವಿರಾಜ್ ಸಾಗರ್.
ಜಿಲ್ಲಾಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ತು.

ಶಿವಮೊಗ್ಗ.
9980952630.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ