ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನೋವು ಮಾತಾಡಿತು

ಮನದ ಆಸೆಯ ನೋವು
ಮನದ ಕಣ್ಣಿರು ಒರೆಸಿತು ತಣಿವು
ದಣಿವು ನನ್ನಗಾದಗ ಹೃದಯದಲ್ಲಿ
ನಗುತಿತ್ತು ಬೆಳದಿಂಗಳದ ತಾರೆವು
ಮನದ ಕಂಬನಿವು ನೀನಾದೆ//

ಕಾರಣ ಏನಂತ ಹೇಳಲಿ
ಕಾಣದ ಕತ್ತಲೆಯ ಮನಸ್ಸಿನಲ್ಲಿ
ನೆರಳಿನ ಕಿರಣದ ಚರಣಗಳಲ್ಲಿ
ಸದಾ ತೇಲಿಬರುತ್ತಿವೆ ಆಸೆಯಲ್ಲಿ
ಒಂದಾಗುವೆ ಬಂಧನದಲ್ಲಿ//

ನೋವು ತುಂಬಿದ ಮಡಿಲಲ್ಲಿ
ಬೃಂದಾವನದ ದಾರಿಯ ಸ್ವರ್ಗದಲ್ಲಿ
ಮೌನವಾಗಿ ಸಾಗಲ್ಲಿ ಕನಸಿನ ಹೂವಲ್ಲಿ
ಅಭಿಪ್ರಾಯದ ಸಂಜೆಯ ಏಕಾಂತದಲ್ಲಿ//

ಸಂತೆಯಲ್ಲಿ ಸುಮ್ಮನೆ ಸಾಗಿಲ್ಲಿ
ಪ್ರೀತಿಯ ಅಲೆಯಲ ದೋಣಿಯಲ್ಲಿ
ಕೊನೆಗೆ ದಡ ಸೇರದ ಮನಸ್ಸು
ಸಮದಾನವಾಗಲ್ಲಿ ಸ್ವರ್ಗದಲ್ಲಿ//
-ಮಹಾಂತೇಶ ಖೈನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ