ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕ್ಯಾನ್ಸರ್ ಬಗ್ಗೆ ಜಾಗೃತಿ ಕಾರ್ಯಕ್ರಮ

ಬೀದರ್:ಭಾಲ್ಕಿ ಹಲ್ಬರ್ಗ ಸೇವಾ ಸಂಗಮ ಆರ್ಬಿಟ ಸಂಸ್ಥೆ ಮತ್ತು ಕಾರಿತಾಸ್ ಇಂಡಿಯಾ ಸಹಯೋಗದಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಕಾರ್ಯಕ್ರಮ ಜರುಗಿತು
ದಿನಾಂಕ.20.9.23 ರಂದು ಹಾಲಿ ಹಿಪ್ಪರಗದಲ್ಲಿ ಏಳು ಸ್ವಸಹಾಯ ಸಂಘದ 45 ಸಂಘದ ಮಹಿಳೆಯರಿಗೆ ಕ್ಯಾನ್ಸರ್ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ನಡೆಸಿ ಮತ್ತು ಲಿಂಗ ಸಮಾನತೆಯ ಕುರಿತು ಆರ್ಬಿಟ್ ಸಂಸ್ಥೆಯ ಸ್ಥಳೀಯ ಸಂಯೋಜಿಕೆಯಾದ ಸಿಸ್ಟರ್ ಜೀವಲತಾರವರು ತರಬೇತಿಯನ್ನು ನೀಡಿದರು. ಕಾರ್ಯಕರ್ತರಾದ ದೀನರವರು ಎಲ್ಲರನ್ನು ವಂದಿಸಿದರು ತದನಂತರ ಜೈನಾಪುರ ಮತ್ತು ಹಾಲಿ ಹಿಪ್ಪರ್ಗದ ಎಂಟು ಸ್ವ ಸಹಾಯ ಸಂಘಗಳು ಸೇರಿ ಮಹಾಸಂಗದ ಸಭೆ ನಡೆಸಲಾಯಿತು.ಸಭೆಗೆ ಜಗಜ್ಯೋತಿ ಎಂದು ನಾಮಕರಣ ಮಾಡಲಾಯಿತು. ಸಭೆಯಲ್ಲಿ ಮಹಾಸಂಗದ ಗುರಿ ಉದ್ದೇಶ ಗಳ ಕುರಿತು ಚರ್ಚೆ ಮಾಡಲಾಯಿತು.ಸಭೆಗೆ ಅಧ್ಯಕ್ಷರಾಗಿ ಮಾನಂದರವರು ಆಗಮಿಸಿದರು ಈ ಕಾರ್ಯಕ್ರಮವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು ಮಧ್ಯಾಹ್ನ ಎರಡು ಗಂಟೆಗೆ ಮುಕ್ತಾಯವಾಯಿತು.
ವರದಿ-ಮಹಾನ್ ಕೋಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ