ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪ್ರಜಾಪ್ರಭುತ್ವ

ಮೇಲು ಕೀಳು ನಿನ್ನಲಿಲ್ಲ
ಬೇದ ಭಾವ ಮಾಡಲಿಲ್ಲ
ಬರುವವರು ಬದುಕಲು
ಆಸರೆ ದಾತರು ಇವರು ಎಲ್ಲರಲ್ಲಿ
ಬಾಬಾ ಸಾಹೇಬ್ ಅಂಬೇಡ್ಕರರು//

ಸಮಾನತೆಯ ಹರಿಕಾರು
ಸಮಾಧಾನದಿಂದ ಇರುವರು
ಬಡವರ ಪಾಲಿನ ಗುರು
ಶೋಷಿತರ ರಕ್ಷಣೆಯಕಾರರು
ಬಾಬಾ ಸಾಹೇಬ್ ಅಂಬೇಡ್ಕರರು//

ಹತ್ತಾರು ದೇಶವು ಸುತ್ತಿ
ಹೊತ್ತು ತಂದರು ಸಮಾನತೆ
ಭೂಮಿಯು ಸೂರ್ಯ ಚಂದ್ರನಂತೆ
ಭಾರತ ಮಾತೆಯ ಮಕ್ಕಳು ಕಂಗೊಳಿಸಲಿ
ಎಂದರು ಬಾಬಾ ಸಾಹೇಬ್ ಅಂಬೇಡ್ಕರರು//

ಪ್ರಜೆಗಳ ಹಿತ ಶಕ್ತಿವೇ ಪ್ರಜಾಪ್ರಭುತ್ವ
ಭ್ರಷ್ಟಾಚಾರ ರಾರಾಜಿಸುವ ಸ್ಥಾನವಾಯಿತ
ಕೊನೆ ಕಾಣುವದು ಯಾವಾಗ ಈಗಂತೂ
ನೆಮ್ಮದಿ ಇಲ್ಲದ ಸರ್ಕಾರವು ನೋಡಿದಾಯಿತು
ಬಡವರ ಹಿತ ರಕ್ಷಣೆ ಯಾವಾಗ ಅಂತ//

-ಮಹಾಂತೇಶ ಖೈನೂರ(ಯಾತನೂರ)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ