ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಮಾಬಾಯಿ ಭೀಮರಾವ್ ಅಂಬೇಡ್ಕರ್ ಅವರ 126ನೇ ಜಯಂತಿ ಹಾಗೂ ಭೀಮವಾದ ದಲಿತ ಸಂಘರ್ಷ ಸಮಿತಿಯ ರಾಯಬಾಗ ತಾಲೂಕ ಸಮಿತಿ ರಚನಾ ಸಭೆ

ಬೆಳಗಾವಿ:ಶೋಷಿತ ಸಮುದಾಯಗಳ ಮಹಾತಾಯಿ ರಮಾಬಾಯಿ ಭೀಮರಾವ್ ಅಂಬೇಡ್ಕರ್ ಅವರ 126ನೇ ಜಯಂತಿ ಹಾಗೂ ಭೀಮವಾದ ದಲಿತ ಸಂಘರ್ಷ ಸಮಿತಿಯ ರಾಯಬಾಗ ತಾಲೂಕ ಸಮಿತಿ ರಚನಾ ಸಭೆಯನ್ನು ರಾಯಬಾಗ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಭೀಮವಾದ ದಲಿತ ಸಂಘರ್ಷ ಸಮಿತಿ ರಿ.ಸಂಸ್ಥಾಪಕರಾದ ಸಿದ್ದಾರ್ಥ್ ಅಣ್ಣಾ ಶಿಂಗೆ,ರಾಜ್ಯ ಸಂಘಟನಾ ಸಂಚಾಲಕರು ಸಂಜೀವ ಅಣ್ಣಾ ಕಾಂಬಳೆ,ಜಿಲ್ಲಾ ಸಂಚಾಲಕರು ಪರಶುರಾಮ್ ಟೋಣಪೆ,ಜಿಲ್ಲಾ ಸಂಘಟನಾ ಸಂಚಾಲಕರು ಮಹೇಶ ಮಾಂಗ ಅವರು ತ್ಯಾಗಮಯಿ ತಾಯಿ ರಮಾಬಾಯಿ ಭೀಮರಾವ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ರಾಯಬಾಗ ತಾಲೂಕ ಸಂಚಾಲಕನಾಗಿ ಸಂಗಮೇಶ ಕಾಂಬಳೆ,
ನಗರ ಘಟಕದ ಅಧ್ಯಕ್ಷರಾಗಿ ಚೇತನ್ ಕಾಂಬಳೆ,
ಸಂಘಟನಾ ಸಂಚಾಲಕರನ್ನಾಗಿ ಗುರು ಮಾದರ,
ಮಹಿಳಾ ಒಕ್ಕೂಟದ ತಾಲೂಕ ಸಂಚಾಲಕರನ್ನಾಗಿ ಪ್ರತಿಭಾ ಕಾಂಬಳೆ,
ತಾಲೂಕಾ ಮಹಿಳಾ ಸಂಚಾಲಕನಾಗಿ ಕಸ್ತೂರಿ ಮೋಹಿತೆ ಹಾಗೂ ರೂಪಲಿ ಕಾಂಬಳೆ,
ವಿದ್ಯಾರ್ಥಿ ಒಕ್ಕೂಟದ ತಾಲೂಕ ಸಂಚಾಲಕರನ್ನಾಗಿ ಮಹೇಶ್ ಕಾಂಬಳೆ ಇವರನ್ನು ಆಯ್ಕೆ ಮಾಡಲಾಯಿತು.ಇದೇ ಸಂದರ್ಭದಲ್ಲಿ
ಉಮೇಶ್ ಕಾಂಬ್ಳೆ,ಮಹಾಂತೇಶ್ ಕಾಂಬ್ಳೆ,ಗಂಗಾಧರ್ ಕಾಂಬಳೆ,ಪ್ರೇಮ್ ಕಾಂಬಳೆ,ಪರುಶುರಾಮ ಕಾಂಬಳೆ,ಅಶೋಕ್,ಜಗನ್ನಾಥ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವರದಿ-ಸಂಗಮೇಶ ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ