ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶರಣ ನಗರದಲ್ಲಿ ಕಾಮ ದಹನ ಆಚರಣೆ

ಯಾದಗಿರಿ:ಹೋಳಿ ಹಬ್ಬದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ಶರಣ ನಗರದ ಶಹಾಪುರ ಪೇಟ್ ನಲ್ಲಿ ಕಾಮದಹನ ನೆರವೇರಿಸಲಾಯಿತು.
ಸುಮಾರು 6 ದಶಕಗಳಿಂದ ಗುಂಡು ಕಲಬುರಗಿ ಅವರ ಮನೆಯ ಗದ್ದುಗೆಯಿಂದ ಕಾಮಣ್ಣನ ಮೂರ್ತಿಯನ್ನು ಅದ್ದೂರಿಯಾಗಿ ಶೃಂಗರಿಸಿ ಚಕ್ರಕಟ್ಟಾ,ಗಾಂಧಿ ವೃತ್ತ ಮಾರ್ಗವಾಗಿ ಪುನಃ ಕಾಮ ದಹನದ ಸ್ಥಳದವರೆಗೆ ಅದ್ದೂರಿ ಮೆರವಣಿಗೆ ಆಗಮಿಸಿತು.
ನಂತರ ಕಾಮಣ್ಣನ ಮೂರ್ತಿಗೆ ಸೊಪ್ಪಿ‌ಮಠ ಚನ್ನಾವೀರ ಸ್ವಾಮೀ ಹಾಗೂ ಚನ್ನಯ್ಯ ಸ್ವಾಮಿ ಅವರು ವಿಷೇಶ ಪೂಜೆ ಮಾಡಿದರು.ಯುವಕರು ಹಿರಿಯರು ಮಹಿಳೆಯರು ಒಗ್ಗೂಡಿ ಕಾಮನ ಪ್ರತಿರೂಪ ರಚಿಸಿ ಬೆಂಕಿ ಹಚ್ಚಿ ಸಂಭ್ರಮಿಸಿದರು.
ಈ‌ ಸಂದರ್ಭದಲ್ಲಿ ಹಿರಿಯರಾದ ಅಯ್ಯಣ ಹುಂಢಕಾರ್,ಇಂದೂಧರ್ ಸಿನ್ನೂರ್,ಗುರು ಬಸಪ್ಪ ಗುಂಡಳ್ಳೊ ಶೇಖರ ಅರಳಿ,ಮಲ್ಲಣ್ಣ ತಂಗಡಗಿ, ಸಿದ್ದಣ್ಣ ಬಾಡದ್,ಈರಣ್ಣ ನಾರಾಯಣ ಪೇಟ್, ಮಹೇಶ ಕಂದಕೂರ್,ಚಂದ್ರಶೇಖರ ನೆಲೋಗಿ,ಶಿವು ಬಾಗಲಕೋಟ್,ಶಿವ ಕುಮಾರ್‌ ಸಿನ್ನೂರ್, ಸೋಮಶೇಖರ್ ಅರುಣಿ,ಶರಣು ಪುಸಪೂಲ್ ಇದ್ದರು.

ವರದಿ:ಶಿವರಾಜ್ ಸಾಹುಕಾರ್ ವಡಗೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ