ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

51ನೇ ವರ್ಷದ ಸೇವಾ ಆರಾಧನಾ ಕಾರ್ಯಕ್ರಮ

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು ಪಮಾನಕಲ್ಲೂರ ಗ್ರಾಮದಲ್ಲಿ ದಿನಾಂಕ 24-03-2024 ರಂದು ಶ್ರೀ ಶ್ರೀ ಶ್ರೀ ಶಿವಾನಂದರ ಆಶ್ರಮ ಸೇವಾ ಟ್ರಸ್ಟ್ (ರಿ.)51ನೇ ವರ್ಷದ ಸೇವಾ ಆರಾಧನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಮಹಿಳೆಯರಿಂದ ಕಳಸ ಹಾಗೂ ಭಜನಾ ಸಹಿತ ಶಿವಾನಂದರ ಮೂರ್ತಿ ಮೆರವಣಿಗೆ ನಂತರ 7-30 ರಿಂದ ಸದ್ಗುರುಗಳ ಪ್ರವಚನ ಕಾರ್ಯಕ್ರಮ ತದ ನಂತರ ಅಖಂಡ ಭಜನಾ ಕಾರ್ಯಕ್ರಮ ನಡೆಯಿತು ನಂತರ ವೇದಿಕೆ ಮೇಲೆ ಡಾ.ಕುಮಾರ ಸ್ವಾಮಿ ಸ್ವಾಮೀಜಿ ಪೂಜ್ಯ ಮುರಾರಿ ಸ್ವಾಮಿಗಳು ಪುಣ್ಯ ಕ್ಷೇತ್ರ ಗೆಜ್ಜೆಗಾರಗುಪ್ಪೆ ಮಾಗಡಿ ಹಾಗೂ ಪೂಜ್ಯ ಶ್ರೀ ಅತ್ಮಾನಂದ ಮಹಾಸ್ವಾಮಿಗಳು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಉಸ್ಕಿಹಾಳ,ಪೂಜ್ಯ ಶ್ರೀ ನಾಗಾನಂದ ಮಹಾಸ್ವಾಮಿಗಳು,ಶ್ರೀ ನಾಗಲಿಂಗೆಶ್ವೇರ ಸ್ವಾಮಿ ಮಠ ನಾಗಲಾಪುರ ತಾ-ಹರಪನಹಳ್ಳಿ ವಿಜಯನಗರ ಜಿಲ್ಲೆ ಹಾಗೂ ಆಶ್ರಮ ಟ್ರಸ್ಟನ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಊರಿನ ಮುಖಂಡರು ಗಣ್ಯ ವ್ಯಕ್ತಿಗಳು ಪತ್ರ ಕರ್ತರು ಹಾಗೂ ಇನ್ನಿತರರು ಹಾಗೂ ಊರಿನ ಗುರು ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ-ನಿರಂಜನ ಅಂಗಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ