
ಕವಿದಿದೆ ಮನಸ್ಸು ಆಕಾಶದ
ಎತ್ತರಕ್ಕೆ ಯಾವುದು ದಾರಿ
ಕಣ್ಮನ ತಣಿಸಿ ಆವರಿಸಿದೆ
ತನ ಮನದಿ ವಿಚಲತೆಯು
ಮೌನದ ಮಾತು ಕೇಳಿಸಿತು
ದೂರದ ಚಿತ್ರ ಪಟದ ನೋಟ
ಅದು ನೀನಲ್ಲದಿದ್ದರೂ ನೀನೆ
ಎನ್ನ ಮನದ ಕನಸ ಹೊತ್ತ
ಪ್ರಕೃತಿಯ ಚಿತ್ತಾರದ ಚೆಲವು
ತಾರೆ ಮಾಯಾಲೋಕ ಆವರಿಸಿದೆ.
-ಚೇತನ್ ಕುಮಾರ್,ಮೈಸೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕವಿದಿದೆ ಮನಸ್ಸು ಆಕಾಶದ
ಎತ್ತರಕ್ಕೆ ಯಾವುದು ದಾರಿ
ಕಣ್ಮನ ತಣಿಸಿ ಆವರಿಸಿದೆ
ತನ ಮನದಿ ವಿಚಲತೆಯು
ಮೌನದ ಮಾತು ಕೇಳಿಸಿತು
ದೂರದ ಚಿತ್ರ ಪಟದ ನೋಟ
ಅದು ನೀನಲ್ಲದಿದ್ದರೂ ನೀನೆ
ಎನ್ನ ಮನದ ಕನಸ ಹೊತ್ತ
ಪ್ರಕೃತಿಯ ಚಿತ್ತಾರದ ಚೆಲವು
ತಾರೆ ಮಾಯಾಲೋಕ ಆವರಿಸಿದೆ.
-ಚೇತನ್ ಕುಮಾರ್,ಮೈಸೂರು
ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By Serverhug Web Solutions