ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

“ಭಾವಪೂರ್ಣ ಶ್ರದ್ಧಾಂಜಲಿ”

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರಖೇಡ ಗ್ರಾಮದ ಪಿಕೆಪಿಎಸ್ ಸದಸ್ಯರಾದ ಶ್ರೀ ಶಾಂತಪ್ಪ ಅಣ್ಣಪ್ಪ ಅಂದೆವಾಡಿ ಇವರು ಇಂದು ಬೆಳಗ್ಗೆ ವಿಧಿವಶವಾಗಿದ್ದಾರೆ.ಇವರು ಮಕ್ಕಳು ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಇವರ ಅಂತ್ಯಕ್ರಿಯೆಯು ಮಧ್ಯಾಹ್ನ 2-00 ಗಂಟೆಗೆ ಅಗರಖೇಡದ ರುದ್ರ ಭೂಮಿಯಲ್ಲಿ ನೆರವೇರುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ ಸೂಚಿಸಿದವರು
ಶ್ರೀ ಶ್ರೀಶೈಲ್ ಲಕ್ಷ್ಮಣ ಸಾವಳಗಿ ಪಿಕೆಪಿಎಸ್ ಅಧ್ಯಕ್ಷರು
ಶ್ರೀ ಅಣ್ಣಾರಯ.ಭೀ.ಬಿದರಕೋಟಿ ಪಿಕೆಪಿಎಸ್ ಸದಸ್ಯರು
ಶ್ರೀ ಬಾಬು ಬಿಂಗೊಳ್ಳಿ
ಶ್ರೀ ಶಿವಾನಂದ ವಠಾರ
ಶ್ರೀ ಶ್ರೀಶೈಲ್ ಸಾವಳೇ
ಶ್ರೀ ಸಂಗರಾಜ ಬಡಿಗೇರ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಪಿಕೆಪಿಎಸ್ ಅಗರಖೇಡ
ಶ್ರೀ ಅಣ್ಣಾರಯ ಮಲ್ಕನ ಗೌಡ ಪಾಟೀಲ್ ಪಿಕೆಪಿಎಸ್ ಸದಸ್ಯರು ಅಗರಖೇಡ
ಶ್ರೀ ಮಲ್ಲಿಕಾರ್ಜುನ ಮಡ್ಡಿಮನಿ ಪಿಕೆಪಿಎಸ್ ಸದಸ್ಯರು
ಶ್ರೀ ವಿಠಲ ಗೌಡ.ಈ.ಪಾಟೀಲ್ ಮಾಜಿ ವಿಕೆಪಿಎಸ್ ಅಧ್ಯಕ್ಷರು
ಶ್ರೀ ಗುರುನಾಥ್ ಹಾವಳಗಿ ಪಿಕೆಪಿಎಸ್ ಸದಸ್ಯರು
ಶ್ರೀ ಸುರೇಶ್ ಬಿರಾದಾರ್
ಶ್ರೀ ಅಶೋಕ್ ಕಂಡೆಕರ್ ಅಧ್ಯಕ್ಷರು ಗ್ರಾಮ ಪಂಚಾಯತ್ ಅಗರಖೇಡ
ಶ್ರೀ ಭೀಮಾಶಂಕರ ಆಳೂರ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಅಗರಖೇಡ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ