ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಉರಿ ಬಿಸಿಲು

ಓ ಬಿಸಿಲೆ
ಬೀಸುವುದು ಉರಿ ಗಾಳಿ ಇಲ್ಲೇ
ಭೂಮಿ ಕಾಯುತಿರುವುದು ನಿನ್ನಿಂದಲೇ
ಗಿಡ ಮರಗಳಿಗೆ ನೀರಿಲ್ಲದೆ

ಭಾಸ್ಕರನ ನೋಟ
ಸುಡುತ್ತಿರುವುದು ತಲೆಯು ಕೆಂಡಮಂಡಲ
ಹೆಚ್ಚಿರುವುದು ಬಾಯಾರಿಕೆ ದಾಹ
ಛತ್ರಿಗಳೇ ನಮಗೆ ಪರ್ಯಾಯ ಮಾರ್ಗ

ಮನೇಲಿ ಇರಬೇಕು ಪ್ರತಿದಿನ
ಭಾಸ್ಕರನ ಬಿಸಿಲಿಗೆ ಎದುರಿ ಆ ಕ್ಷಣ
ಕುಡಿಬೇಕು ಶುದ್ಧವಾದ ನೀರನ್ನು
ಈ ಕ್ಷಣದಲ್ಲಿ ಬದುಕುವುದು ಕಷ್ಟವಣ್ಣ

-ಚಂದ್ರಶೇಖರಚಾರ್ ಎಂ,
ಶಿಕ್ಷಕರು ವಿಶ್ವಮಾನವ ಪ್ರೌಢಶಾಲೆ,ಚಿತ್ರದುರ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ