ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತೆಂಗಿನ ಮರದ ಮೇಲೆ ಹೊಳೆಯುತ್ತಿರುವ ಸಿಡಿಲು

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಶಿರಗೂರ ಗ್ರಾಮದಲ್ಲಿ ಶನಿವಾರ ಸಾಯಂಕಾಲ ಸುರಿದ ಮಳೆ ಎಂದಿನಂತೆ ಬಿರುಗಾಳಿ ಇಲ್ಲದಿದ್ದರಿಂದ ಸಾಕಷ್ಟು ಅನಾಹುತ ತಪ್ಪಿದೆ ಎರಡು ಗಂಟೆ ಕಾಲ ಸುರಿದ ಧಾರಾಕಾರ ಮಳೆಯೂ ಭೂಮಿಯನ್ನು ತಂಪಾಗಿಸಿ ರೈತರ ಮುಖದಲ್ಲಿ ಹರ್ಷ ಮೂಡಿಸಿದೆ ವಾರದ ಅಂತರದಲ್ಲಿ ಎರಡು ಮೂರು ಬಾರಿ ಬಿದ್ದ ಮಳೆಯು ಕೃಷಿ ಚಟುವಟಿಕೆಗೆ ಹೇಳಿ ಮಾಡಿಸಿದಂತಿದ್ದು
ಆದರೆ ಸಿಡಿಲು ಪಡೆದು ಗಂಭೀರವಾದ ಗಾಯಗಳನ್ನು ಉಂಟು ಮಾಡಬಹುದು ಮತ್ತು ಹೆಚ್ಚಿನ ವೋಲ್ವೇಜ್ ಮತ್ತು ಪ್ರಸ್ತುತ ಒಳಗೊಂಡಿರುವ ಕಾರಣದಿಂದಾಗಿ ಸಾವು ಕೂಡಾ ಸಂಭವಿಸಬಹುದು ಆದರೆ ಇಲ್ಲಿ ಯಾವುದೇ ರೀತಿಯಾದ ಸಿಡಿಲಿನಿಂದ ಸಮಸ್ಯೆಯಾಗಿಲ್ಲ.
ಶಂಕ್ರಪ್ಪ ರೇವಪ್ಪ ಪಟ್ಯೆ ಸಹ ಕುಟುಂಬದವರು ಸುಮಾರು ವರ್ಷಗಳಿಂದ ತಮ್ಮ ಸ್ವಂತ ಭೂಮಿಯಲ್ಲಿ ವಾಸ ಮಾಡುತ್ತಿದ್ದಾರೆ ಮನೆಯ ಹತ್ತಿರದಲ್ಲಿ ಒಂದು ತೆಂಗಿನ ಮರದ ಮೇಲೆ ಸಿಡಿಲು ಬಿದ್ದಿದ್ದು ದೃಶ್ಯವನ್ನು ನೋಡಿ ಮಳೆ ಬರುತ್ತಿರುವುದನ್ನು ಕಂಡು ಒಳಗೆ ಸೇರಿದ್ದರಿಂದ ಸಿಡಿಲು ಬಡಿತದಿಂದ ಪಾರಾಗಿ ಜೀವ ಉಳಿಸಿಕೊಂಡಿದ್ದಾರೆ ಅದೇ ಸಮಯದಲ್ಲಿ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಹೋಗಿ ಆದ ಘಟನೆ ಬಗ್ಗೆ ವಿಚಾರಣೆ ಮಾಡಿದಾಗ ಕುಟುಂಬದವರ ಮೇಲೆ ಹಾಗೂ ಜಾನುವಾರುಗಳ ಮೇಲೆ ಯಾವುದೇ ಕಾರಣಕ್ಕೂ ತೊಂದರೆಗಳು ಸಂಭವಿಸಿಲ್ಲವೆಂದು ಗ್ರಾಮಸ್ಥರು ಹೇಳಿದ್ದಾರೆ.

ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ