ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಣ್ಣೆತ್ತಿನ ಅಮಾವಾಸ್ಯೆ ದಿನದ ಶುಭಾಶಯಗಳು

ರೈತನ ಮಿತ್ರರು ಆದ್ರು
ರೈತನ ಜೀವಾಳ ಇವ್ರು
ಹೆಗಲಿಗೆ ಹೆಗಲು ಕೊಟ್ಟು ನಿಂತ್ರು
ಜಗಕೆ ಅನ್ನವು ನೀಡಿದ್ರು….//

ಕಷ್ಟ ಸುಖಕ್ಕೆ ಜೊತೆಯಾಗಿ ನಿಂತ್ರು
ಕಾಯಕದಲ್ಲಿ ನಿತ್ಯ ತೊಡಗಿದ್ರು
ಮಣ್ಣೆ ತಮ್ಮ ಹೊನ್ನೆಂದು ತಿಳಿದ್ರು
ಮಣ್ಣಿನಲ್ಲಿ ಹೊನ್ನವು ಬೆಳೆದ್ರು..//

ಮಳೆ ಗಾಳಿ ಎನ್ನದೆ ದುಡಿದ್ರು
ಜೀವನದ ಹಂಗು ತೊರೆದ್ರು
ಹಸಿವಿಗಾಗಿ ನಿತ್ಯ ಬಡಿದಾಡಿದ್ರು
ಜಗದ ಜನರ ಹಸಿವು ನಿಗಿಸಿದ್ರು..//

ರೈತನಿಲ್ಲದೆ ಜಗವಿಲ್ರಿ
ಎತ್ತುಗಳಿಲ್ಲದೆ ರೈತನಿಲ್ರಿ
ಇವರಿಬ್ಬರ ನಂಟು ಶಾಶ್ವತ್ರಿ
ಇವರಿಬ್ಬರಿಗೆ ನನ್ನ ಕೋಟಿ ನಮನ್ರಿ..//

-✍️ಚನ್ನಬಸಪ್ಪ ಬಳಗಾರ,(ಮಾಜಿ ಸೈನಿಕ)ಪೊಲೀಸ ಇಲಾಖೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ