ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಸವೇಶ್ವರ ಗಿಫ್ಟ್ ಮತ್ತು ಅಪ್ಲೈಯನ್ಸ ಉದ್ಘಾಟನೆ

ಮೈಸೂರು ಜಿಲ್ಲೆಯ ನಂಜನಗೂಡಿನ ಬಸವ ಭಕ್ತರಾದ ಬಸವೇಶ್ವರ ಸೂಪರ್ ಮಾರ್ಕೆಟ್ ನ ಮಾಲೀಕರಾದ ಮಹದೇವಸ್ವಾಮಿರವರು ಆರ್ ಪಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರ ಗಿಪ್ಟ್ ಮತ್ತು ಅಪ್ಲೈಯನ್ಸ ನ ಉದ್ಘಾಟನೆ ನಡೆಯಿತು. ಯಾವುದೇ ಆಡಂಬರ ಮತ್ತು ಮೂಢನಂಬಿಕೆ ಇಲ್ಲದೆ ಶ್ರೀ ಬಸವಯೋಗಿ ಪ್ರಭುಗಳು ಬಸವೇಶ್ವರ ಮತ್ತು ಅಕ್ಕಮಹಾದೇವಿ ಭಾವಚಿತ್ರಕ್ಕೆ ವಿಭೂತಿ ಧಾರಣೆ ಪುಷ್ಪ ವೃಷ್ಟಿ ಮಾಡುವುದರ ಮೂಲಕ ಬಸವಾದಿ ಶರಣರ ವಚನಗಳನ್ನು ಪಠಿಸುವುದರ ಮೂಲಕ ಉದ್ಘಾಟಿಸಲಾಯಿತು.
ಪೂಜ್ಯ ಶ್ರೀ ಬಸವಯೋಗಿಪ್ರಭುಗಳು ಕಾಯಕದಲ್ಲಿ ನಿಷ್ಠೆ ,ಶ್ರದ್ಧೆ, ಶತತ ಪರಿಶ್ರಮದಿಂದ ಮನುಷ್ಯ ಅಭಿವೃದ್ಧಿಯತ್ತ ಸಾಗಬಹುದು ಲಿಂಗಾಯತ ಧರ್ಮದಲ್ಲಿ ಯಾವುದೇ ಮೂಢನಂಬಿಕೆ ಇಲ್ಲದೆ ಪ್ರತಿಯೊಬ್ಬ ಲಿಂಗಾಯತನು ಬಸವಾದಿ ಶರಣರ ನಿಜಾಚರಣೆಯನ್ನು ಆಚರಿಸಬೇಕು ಎಂದರು.
ಎಲ್ಲರಿಗೂ ವಿಭೂತಿ ಧಾರಣೆ ಮಾಡುವುದರ ಮೂಲಕ ಆಶೀರ್ವಚನ ನೀಡಿದರು.
ಮಹದೇವಸ್ವಾಮಿ ,ಮಹೇಶ್ವರಿ,ರತ್ನಮ್ಮ ,ಸಿದ್ದಾರ್ಥ,
ವಚನ,ಸ್ವಾಮಿ ಹಸಗೂಲಿ,ಡೈರಿ ಶಿವಕುಮಾರ್ ,ಆನಂದ್ ಸಿದ್ದಮಲ್ಲು ಇನ್ನೂ ಹಲವಾರು ಭಕ್ತರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ