ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪಾಕ್ ಸರ್ವನಾಶಕ್ಕೆ ಆಪರೇಶನ್ ಸಿಂಧೂರ

ಕಲಬುರಗಿ: ಹಿಂದೂ ಜಾಗೃತಿ ಸೇನೆ ಹಾಗೂ ರಾಮ್ ಸೇನೆ ಕರ್ನಾಟಕ ಕಲಬುರಗಿ ವತಿಯಿಂದ ಪಟಾಕಿ ಸಿಡಿಸಿ ಹಿಂದೂ ಮಹಿಳೆಯರಿಗೆ ಸಿಂಧೂರ ಹಚ್ಚುವ ಮೂಲಕ ವಿಜಯೋತ್ಸವ ಆಚರಣೆ.

ಆಪರೇಶನ್ ಸಿಂಧೂರ ಮೂಲಕ 9 ಉಗ್ರರ ತಾಣ ಗಳನ್ನು ಮತ್ತು 100 ಉಗ್ರರನ್ನು ನಾಶ ಮಾಡಿದ ಭಾರತೀಯ ಸೇನೆಗೆ, ಪ್ರಧಾನಿ ಮೋದಿಯವರಿಗೆ ಹಿಂದೂ ಜಾಗೃತಿ ಸೇನೆ ಹಾಗೂ ರಾಮ್ ಸೇನೆ ಕರ್ನಾಟಕ ಜಿಲ್ಲಾ ಘಟಕದ ವತಿಯಿಂದ ಪಟಾಕಿ ಸಿಡಿಸಿ ಹಿಂದೂ ಮಹಿಳೆಯರಿಗೆ ಸಿಂಧೂರ ಹಚ್ಚುವ ಮೂಲಕ ವಿಜಯೋತ್ಸವ ಹಾಗೂ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಿಂದೂ ನಾಯಕಿ ದಿವ್ಯ ಹಾಗರಗಿ, ಶ್ವೇತಾ ಸಿಂಗ್, ಮಹೇಶ್ ಕೆಂಭಾವಿ ರಾಮ್ ಸೇನೆ ಜಿಲ್ಲಾ ಅಧ್ಯಕ್ಷರು, ಸುನಿಲ್ ಶಿರ್ಕೆ ಇಂದು ಜಾಗೃತಿ ಸೇನೆ ಜಿಲ್ಲಾ ಉಪಾಧ್ಯಕ್ಷರು ಮಹೇಶ್ ಕೆಂಭಾವಿ, ದಶರಥ್ ಇಂಗೋಳೆ ಹಿಂದೂ ಜಾಗೃತಿ ಸೇನೆ ನಗರಾಧ್ಯಕ್ಷರು ಚಿದಾನಂದ ಮಠಪತಿ, ಪ್ರಶಾಂತ್ ಶಿರೂರ್, ರಮೇಶ್ ದೇಸಾಯಿ, ತನಿಷ್ ಗಾಜರೆ, ಕೇದಾರನಾಥ್ ಕಂಠಿ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ