ಚಿಕ್ಕಮಗಳೂರು/ಕಡೂರು :ಪ್ರತಿಭಾನ್ವಿತ ರೈತರ ಮಕ್ಕಳಿಗೆ ಶನಿವಾರ ದಿ. 14.ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ರೈತ ಉತ್ಪಾದಕರ ಕಂಪನಿಯಿಂದ ಪುರಸ್ಕರಿಸಲಾಗುತ್ತದೆ ಎಂದು ವ್ಯವಸಾಯ ಉತ್ಪನ್ನ ಸಹಕಾರ ಸಂಘದ ಅಧ್ಯಕ್ಷ ಬಳ್ಳಕೆರೆ ವಿಶ್ವನಾಥ್ ತಿಳಿಸಿದರು. ಟಿಎಪಿಎಂಸಿ ಸಂಘದ ರೈತ ಬಜಾರ್ ಮಳಿಗೆ ಆವರಣದಲ್ಲಿ ಮಕ್ಕಳನ್ನು ಪುರಸ್ಕರಿಸಲಾಗುವುದು ಹಾಲು ಉತ್ಪಾದಕರಿಗೆ ರೈತ ಬಜಾರ್ ನಲ್ಲಿ ಸಾಮಾಗ್ರಿಗಳ ಖರೀದಿಗೆ ರಿಯಾಯಿತಿ ದರದ ಕಾರ್ಡ್ ನೀಡಲಾಗುವುದೆಂದು ತಿಳಿಸಿದರು.
ವರದಿ. ಮಲ್ಲಿದೆವಿಹಳ್ಳಿ ಶ್ರೀನಿವಾಸ
