ಕಲಬುರಗಿ/ ಜೇವರ್ಗಿ :ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯ ಘಟಕ ಬೆಂಗಳೂರು (ರಿ.) ಸಂಘಟನೆಯ ವತಿಯಿಂದ ರಾಜ್ಯ ಕಾರ್ಯಕಾರಣಿಯ ಸಮಿತಿಯ ಒಪ್ಪಿಗೆಯ ಮೇರೆಗೆ ಶ್ರೀ ಸಿದ್ದಲಿಂಗ ಮಾಹೂರ ಜೇವರ್ಗಿ ಅವರನ್ನು ಜೇವರ್ಗಿ ತಾಲೂಕಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಅದೇ ರೀತಿಯಾಗಿ ಅಹಿಂದ ವರ್ಗದ ಜನರ ಹಕ್ಕಿಗಾಗಿ ಸದಾ ಸೈನಿಕರಂತೆ ನಿಂತು ಹೋರಾಡಲು ಸಿದ್ದರಾಗಬೆಕು ಎಂದು ಶ್ರೀ ಮುತ್ತಣ್ಣ ಎಸ್. ಶಿವಳ್ಳಿ ರಾಜ್ಯಾಧ್ಯಕ್ಷರು ತಿಳಿಸಿದರು.
ಪ್ರೊ. ಬೀರಲಿಂಗೇಶ್ವರ ಪೂಜಾರ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ
ಶಿವಶಂಕರ ಗುಂಡಗರ್ತಿ ಬಳಬಟ್ಟಿ ಜಿಲ್ಲಾ ಅಧ್ಯಕ್ಷರು ಕಲಬುರ್ಗಿ ಮತ್ತು ಈರಣ್ಣ ಕೆ. ಬಿದರಾಣಿ ಇಜೇರಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಕಲಬುರ್ಗಿ ಮತ್ತು ಜಿಲ್ಲಾ ಮಾಧ್ಯಮ ಸಲಹಗಾರರಾದ ಜೆಟ್ಟೆಪ್ಪ ಎಸ್. ಪೂಜಾರಿ ಅವರು ಅಭಿನಂದನೆ ಸಲ್ಲಿಸಿದರು.
- ಕರುನಾಡ ಕಂದ
