
ಗ್ರಾಮದ ಹಿರಿಯ ನಾಗರಿಕರಿಗಾಗಿ ಆರೋಗ್ಯ ತಪಾಸಣೆ ಶಿಬಿರ
ಕೊಪ್ಪಳ / ಕುಷ್ಟಗಿ :ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ಯ ಇಲಾಖೆ, ಕಲಿಕೆ ಟಾಟಾ ಟ್ರಸ್ಟ್ ಮತ್ತು ಗ್ರಾಮ ಪಂಚಾಯತ್ ಕಾರ್ಯಾಲಯ ಕ್ಯಾದಿಗುಪ್ಪ ಇವರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ / ಕುಷ್ಟಗಿ :ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ಯ ಇಲಾಖೆ, ಕಲಿಕೆ ಟಾಟಾ ಟ್ರಸ್ಟ್ ಮತ್ತು ಗ್ರಾಮ ಪಂಚಾಯತ್ ಕಾರ್ಯಾಲಯ ಕ್ಯಾದಿಗುಪ್ಪ ಇವರ

ಬೈಲಹೊಂಗಲ: ಕಳೆದ ಅಧಿವೇಶದ ಸಮಯದಲ್ಲಿ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿಗಾಗಿ ಬೆಳಗಾವಿ ಸುವರ್ಣ ವಿಧಾನಸೌಧದ ಮುಂದೆ ಡಿ. 10 ರಂದು ನಡೆದ ಶಾಂತಿಯುತ ಹೋರಾಟದಲ್ಲಿ ಲಿಂಗಾಯತರ ಮೇಲೆ ಲಾಠಿ ಚಾರ್ಜ್ ಮಾಡಿಸಿದ ಸರ್ಕಾರದ ನಡೆ

ದೆಹಲಿ : ಕರ್ನಾಟಕದ ಕಬ್ಬು ಬೆಳೆಯುವ ಕೋಟ್ಯಾಂತರ ರೈತರು ಮತ್ತು ಸಕ್ಕರೆ ಉದ್ಯಮಕ್ಕೆ ಸಂಬಂಧಿಸಿದಂತೆ ಕಬ್ಬಿನ ರಿಕವರಿ ದರವನ್ನು ಇಳಿಕೆ ಮಾಡುವುದು, ಕಬ್ಬು ಕಟಾವು ಮತ್ತು ಸಾರಿಗೆ ಹೊರತು ಪಡಿಸಿ ಎಫ್. ಆರ್. ಪಿ

ಬೆಳಗಾವಿ /ಬೈಲಹೊಂಗಲ : ಅಂಗರಕ್ಷಕ, ವೀರ ಕೇಸರಿ ಅಮಟೂರು ಬಾಳಪ್ಪ ಅವರ ಶೌರ್ಯ ಸಾಹಸ ನಾಡಪ್ರೇಮ ದೇಶಭಕ್ತಿ ಎಲ್ಲರಿಗೂ ಸ್ಪೂರ್ತಿಯಾಗಿದೆ ಆ ವೀರ ಪರಾಕ್ರಮಿಗೆ ಸರಕಾರದಿಂದ ಸಿಗಬೇಕಾದ ಎಲ್ಲಾ ಗೌರವಗಳನ್ನು ಒದಗಿಸಿಕೊಡಲು ಪ್ರಯತ್ನಿಸಲಾಗುವುದು ಎಂದು

ಶಿವಮೊಗ್ಗ: ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ (ರಿ.) ಇದರ ಸರ್ವ ಸದಸ್ಯರ ಸಭೆಯನ್ನು ಆನ್ಲೈನ್ ಮುಖಾಂತರ ಈಗಾಗಲೇ ಯಶಸ್ವಿಯಾಗಿ ಆಯೋಜಿಸಿದ್ದು ಇದೀಗ ಆಫ್ಲೈನ್ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ನವದೆಹಲಿಯಲ್ಲಿ ದಿನಾಂಕ 13.12.2025ರ ಬೆಳಿಗ್ಗೆ

ಶಿವಮೊಗ್ಗದ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಮತ್ತು ಶ್ರೀ ಕಾರ್ತಿಕ ದೀಪೋತ್ಸವಸೇವಾ ಸಮಿತಿ ವತಿಯಿಂದ ಗುಡ್ಡೇಕಲ್ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದ ಅದ್ದೂರಿ ಮೆರವಣಿಗೆಯ ಸಂಧರ್ಭದಲ್ಲಿ ಶಿವಮೊಗ್ಗದ ಮಲೆನಾಡು ತಮಿಳ್ ಯುವ

ಕಲಬುರಗಿ :ಕಾಳಗಿ ತಾಲೂಕಿನ ಹೊಡೆಬಿರನಳ್ಳಿ ಕ್ರಾಸ್ ಹತ್ತಿರ ಗಡಿಕೇಶ್ವರ್ ಸಮುದಾಯ ಆರೋಗ್ಯ ಕೇಂದ್ರ ಹೋರಾಟ ಸಮಿತಿ ವತಿಯಿಂದ ಸಮುದಾಯದ ಆರೋಗ್ಯ ಕೇಂದ್ರವನ್ನು ಡಿ ಗ್ರೇಡ್ ಕೆಳ ದರ್ಜೆಗೆ ಇಳಿಸಿರುವ ಆದೇಶವನ್ನು ಹಿಂಪಪಡೆಯಬೇಕು ಎಂದು ಹೊಡೆ

ಬಾಗಲಕೋಟೆ/ [ಮುಧೋಳ ]ನಂಬಿದ ಭಕ್ತರನ್ನು ತನ್ನ ಒಡಲೊಳಿಟ್ಟು ಸಲಹುವ ಕರ್ತೃ , ಸಂಕಲ್ಪ ಮಾತ್ರದಿಂದ ಸಕಲ ಸಿದ್ಧಿಗಳನ್ನು ನೀಡುವ ಕಾರುಣ್ಯ ಮೂರ್ತಿ ಸಮೀಪದ ಬಂಡಿಗಣಿ ಕ್ಷೇತ್ರದ ಬಸವ ಗೋಪಾಲ ಮಠದ ಅವತಾರಿಕ ಮಹಾಪುರುಷ, ತ್ರಿವಿಧ
ಪುಸ್ತಕ ಅವಲೋಕನ ಪುಸ್ತಕದ ಹೆಸರು ‘ ಪ್ರೇಮ ಲೋಕ ‘ ಪ್ರೇಮ ಹನಿಗಳು. ಕವಿ : ಶ್ರೀ ಕರಿಸಿದ್ಧನಗೌಡ ಮಾಲಿ ಪಾಟೀಲ್ ಬೂದಗುಂಪ. ಪ್ರಕಟಣೆಯ ವರ್ಷ : 2018. ಹನಿಗವನ ಸಂಕಲನ. ಪ್ರತಿಭೆ ಯಾರ

೧.ಭವದ ಬಂಧನವನೀಗಿಸಲು ನೀ ಭುವಿಗೆಬಾರಯ್ಯ, ಬಸವಯ್ಯ,ನೀನಿರದ ಈ ಲೋಕಕತ್ತಲುಮಯ,ನಮ್ಮವರ ಸ್ಥಿತಿಈಗ ಅಯೋಮಯ!ಎಂದ ಶಿವ, ಶಿವಾ!. ೨.ಕಚ್ಚಾಡುತಿಹರಿಲ್ಲಿನಾ ಮೇಲು ನೀ ಕೀಳೆಂದು,ಇವರಿಗೆ ಬುದ್ಧಿ ಬರುವುದೆಂದೋ,ಆ ಧರ್ಮ, ಈ ಧರ್ಮ,ಸ್ವ ಧರ್ಮ ಎನ್ನುತ್ತಾಅಧರ್ಮದ ದಾರಿಯಲ್ಲೇಸಾಗುತಿಹರಲ್ಲ, ಶಿವ ಶಿವಾ!.
Website Design and Development By ❤ Serverhug Web Solutions