ಕಲ್ಬುರ್ಗಿ : ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪರವರು ಪ್ರಥಮ ಬಾರಿಗೆ ಕಲಬುರ್ಗಿ ನಗರಕ್ಕೆ ಆಗಮಿಸಿದ ಪ್ರಯುಕ್ತವಾಗಿ ಕರ್ನಾಟಕ ರಾಜ್ಯದಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರೌಢ ಶಾಲೆ ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣೆ ಕೌಶಲ್ಯ ಕರಾಟೆ ಕಲೆಯನ್ನು ಸಮರ್ಪಕವಾಗಿ ಯಶಸ್ವಿಗೊಳಿಸಲು ಕಾರಣೀಭೂತರಾದ ಶ್ರೀಯುತ ಮಾಜಿ ವಿಧಾನ ಪರಿಷತ್ ಸದಸ್ಯರು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಮತ್ತು ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿ ಎಸ್ ಅರುಣ್ ಮಾಚಯ್ಯನವರು ಮತ್ತು ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ಕಾರ್ಯದರ್ಶಿಗಳಾದ ಸನ್ಮಾನ ಶ್ರೀ ಭಾರ್ಗವ ರೆಡ್ಡಿ ರವರ ರವರ ಆದೇಶದ ಮೇರೆಗೆ ಅವರ ಆದೇಶ ಮೇರೆಗೆ ಶ್ರೀ ಯುತರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ರವರಿಗೆ ಕಲಬುರ್ಗಿ ಬೋಧಕರ ಹೆವೆನ್ ಫೈಟರ್ಸ್ ಸಂಸ್ಥೆಯ ಕರಾಟೆ ತರಬೇತುದಾರರಾದ ಅಂತರಾಷ್ಟ್ರೀಯ ಕರಾಟೆಪಟು ಮತ್ತು ಹೆವೆನ್ ಫೈಟರ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸೆನ್ಸ್ ಮನೋಹರ್ ಕುಮಾರ್ ಬೀರನೂರ ಮತ್ತು ಹೆವೆನ್ ಫೈಟರ್ಸ್ ಸಂಸ್ಥೆಯ ಪದಾಧಿಕಾರಿಗಳು ಮತ್ತು ತರಬೇತುದಾರುಗಳಾದ ಸೆನ್ಸಾಯ್ ಮಂಜುನಾಥ್ ನಾಲವರಕರ, ಸೆನ್ಸಸೈ ದರ್ಶನ್ ಬಳಿ ಚಕ್ಕರ್, ಸೆನ್ಸಸೈ ಶರಣರೆಡ್ಡಿ , ಸೆನ್ಸಸೈ ಹಣಮಂತ್ ಬಿರಾದಾರ್, ಸೆನ್ಸಾಯ್ ಅಭಿಷೇಕ್ ರಾತೋಡ್ ಅವರಿಂದ ಸತ್ಕಾರ ಮಾಡಲಾಯಿತು.
- ಕರುನಾಡ ಕಂದ ಪತ್ರಿಕೆ




















