ಗದಗ ಜಿಲ್ಲೆಯ ರೋಣ ತಾಲೂಕಿನ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರು ಮತ್ತು ಶಾಸಕರಾದ ಸನ್ಮಾನ್ಯ ಶ್ರೀ ಜೆ ಎಸ್ ಪಾಟೀಲರ ಸುಪುತ್ರರಾದ ಶ್ರೀ ಮಿಥುನ್ ಜಿ ಪಾಟೀಲ್ ರವರ ಹುಟ್ಟುಹಬ್ಬವನ್ನು ದೇವರ ಪ್ರಾರ್ಥನೆ ಮಾಡಿದ ನಂತರ ಅನ್ನಪ್ರಸಾದವನ್ನು ಏರ್ಪಡಿಸಿ ಶ್ರೀ ಮಿಥುನ್ ಜಿ ಪಾಟೀಲ್ ಅಭಿಮಾನಿ ಬಳಗದ ವತಿಯಿಂದ ನಮ್ಮ ಭಾರತ ದೇಶದ ಹೆಮ್ಮೆಯ ಆಟ ಕಬಡ್ಡಿಯನ್ನು ಚಾಲನೆ ಮಾಡಿ ಮತ್ತು ಬಂದ ಅಭಿಮಾನಿಗಳಿಗೆ ಅನ್ನಪ್ರಸಾದವನ್ನು ವಿತರಣೆ ಮಾಡಲಾಯಿತು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಶ್ರೀ ಮಿಥುನ್ ಜಿ ಪಾಟೀಲರವರು ಬಹುಮುಖ ಪ್ರತಿಭೆ ಉಳ್ಳವರು ತಮ್ಮ ಜನುಮದಿನವನ್ನು ಸರಳ ರೀತಿಯಿಂದ ಆಚರಿಸಿಕೊಂಡರು.
ವರದಿ ವಿ ಎಸ್ ಹೂಗಾರ್




















