
ಮಹಾ ರುದ್ರಾಭಿಷೇಕ
ಕಲಬುರಗಿ/ ಕಾಳಗಿ : ರಟಕಲ್ ಫೆ. 15 ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಬಂಕನಾಥೇಶ್ವರ ದೇವಸ್ಥಾನ ರಟಕಲ್ ನಲ್ಲಿ ನಾಳೆ ದಿನಾಂಕ 15.2.2026 ರವಿವಾರದಂದು ಮಹಾ ಶಿವರಾತ್ರಿಯ ಪ್ರಯುಕ್ತ ಶಿವಲಿಂಗಕ್ಕೆ ಸಾಯಂಕಾಲ 5:30 ನಿಮಿಷಕ್ಕೆ ಮಹಾ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಲಬುರಗಿ/ ಕಾಳಗಿ : ರಟಕಲ್ ಫೆ. 15 ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಬಂಕನಾಥೇಶ್ವರ ದೇವಸ್ಥಾನ ರಟಕಲ್ ನಲ್ಲಿ ನಾಳೆ ದಿನಾಂಕ 15.2.2026 ರವಿವಾರದಂದು ಮಹಾ ಶಿವರಾತ್ರಿಯ ಪ್ರಯುಕ್ತ ಶಿವಲಿಂಗಕ್ಕೆ ಸಾಯಂಕಾಲ 5:30 ನಿಮಿಷಕ್ಕೆ ಮಹಾ

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಕೆಲ್ಲೂರು ಗ್ರಾಮಸ್ಥರಿಂದ ಅಧಿಕಾರಿಗಳಿಗೆ ಮನವಿ. ತಹಶೀಲ್ದಾರ್ ರವರು ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲ್ಲೂರು ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಹರಿದು ಬರುವ ಉಪಯೋಗವಲ್ಲದ ನೀರು ಕೆರೆಗೆ ಹೋಗುವುದಕ್ಕೆ ರಸ್ತೆ

ಹೋರಾಟಗಾರರು, ಬುದ್ದಿ ಜೀವಿಗಳು ಮೌನವಾಗಿ ಕೈ ಕಟ್ಟಿಕೊಂಡು ಕುಳಿತರೆ ಭ್ರಷ್ಟಚಾರಿಗಳು ಹುಟ್ಟುತ್ತಾ ಇರುತ್ತಾರೆ ಭ್ರಷ್ಟಚಾರ ತಡೆಗಟ್ಟಲು ಯುವ ಸಮುದಾಯ ಧೈರ್ಯದಿಂದ ಮುನ್ನುಗ್ಗಬೇಕು ಅಂದಾಗ ಭ್ರಷ್ಟಚಾರ ದೂರ ತಳ್ಳುವದಕ್ಕೆ ಸಾದ್ಯವಾಗುತ್ತದೆ : ಶರಣಬಸಪ್ಪ ದಾನಕೈ ಅಧ್ಯಕ್ಷರು,

ನಾಲವಾರ ವಲಯ ಘಟಕ ಕಸಾಪ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಬದುಕು ಬರಹ ಕುರಿತು ವಿಶೇಷ ಕಾರ್ಯಕ್ರಮ ತರಕಸಪೇಠ ಗ್ರಾಮದಲ್ಲಿ ಜರುಗಿತು. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ತರಕಸಪೇಠ ಗ್ರಾಮದ ಸರ್ಕಾರಿ ಶಾಲಾ

ವಿಜಯನಗರ/ ಹಂಪಿ :ಭಾರತದಲ್ಲಿ ಕುಸ್ತಿಯು ಮಹಾಭಾರತದ ಕಾಲದಿಂದಲೂ ಜಾರಿಯಲ್ಲಿದ್ದು, ನಮ್ಮ ಬೇರುಗಳನ್ನು ನೆನಪಿಸುವ ಸಾಂಸ್ಕೃತಿಕ ಪರಂಪರೆಯಾಗಿದೆ.ಹಂಪಿ ಉತ್ಸವದ ಅಂಗವಾಗಿ ನಡೆಯುವ ಕುಸ್ತಿ ಸ್ಪರ್ಧೆಗಳು (ಹಂಪಿ ಕೇಸರಿ) ಪಾರಂಪರಿಕ ಕ್ರೀಡೆಯ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು ಮಲಪನಗುಡಿ ಗ್ರಾಮದ

ವಿಜಯನಗರ / ಹಂಪಿ : ವಿಶ್ವವಿಖ್ಯಾತ ಹಂಪಿ ಉತ್ಸವವು ಈ ಬಾರಿ ಸರ್ಕಾರಿ ಶಾಲಾ ಮಕ್ಕಳ ಪಾಲಿಗೆ ಅವಿಸ್ಮರಣೀಯ ಕ್ಷಣವಾಗಿತ್ತು. ದೂರದಿಂದ ಹೆಲಿಕಾಪ್ಟರ್ ನೋಡಿ ಸಂಭ್ರಮಿಸುತ್ತಿದ್ದ ಪುಟಾಣಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್

ಬಳ್ಳಾರಿ ಕಂಪ್ಲಿ : ಪಟ್ಟಣದ ಶ್ರೀ ಓದ್ಸೊ ಜಡಿಯಮ್ಮ ಗುರುಸಿದ್ದಯ್ಯನವರ ಪ್ರೌಢಶಾಲೆಯ ವೀರಶೈವ ಭವನದಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರೀಮತಿ ಲಕ್ಷ್ಮೀದೇವಿ ಮತ್ತು ಭೋಜನಗೌಡ ಸ್ಮರಣಾರ್ಥ, ದಿ. ಶ್ರೀ ಗೊಣೀರು

ಬಳ್ಳಾರಿ / ಕಂಪ್ಲಿ : ಸಮೀಪದ ಹೊಸ ದರೋಜಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮಾರುತಿ ಕಣ್ಣಿನ ಹಾಸ್ಪಿಟಲ್ ಗಂಗಾವತಿ ಇವರ ಸಹಬಾಗಿತ್ವದಲ್ಲಿಹೊಸ ದರೋಜಿ ಗ್ರಾಮದ ಜನರಿಗೆ ಶನಿವಾರ ಉಚಿತ

ಬೇವೂರು : ಬಾಗಲಕೋಟೆ ವಿಶ್ವವಿದ್ಯಾನಿಲಯದ ಇತ್ತೀಚಿಗೆ ನಡೆದ ಐದನೇ ಸೆಮಿಸ್ಟರನ ಪರೀಕ್ಷಾ ಫಲಿತಾಂಶ ಬರಲಾಗಿದ್ದು ಬೇವೂರಿನ ಆದರ್ಶ ವಿದ್ಯಾವರ್ಧಕ ಸಂಘದ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಉತ್ತಮ ಸಾಧನೆ

ಚಿಟಗುಪ್ಪಾ : ಬಸವಣ್ಣನವರ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಕಾಯಕ, ದಾಸೋಹ, ಸಹೋದರತ್ವ, ಸಹಬಾಳ್ವೆ ಪಾಲನೆಯಿಂದ ಸುಂದರ ಸಮಾಜದ ನಿರ್ಮಾಣ ಸಾಧ್ಯ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ, ಅನುಭವ ಮಂಟಪ ಅಧ್ಯಕ್ಷರಾದ ಡಾ. ಬಸವಲಿಂಗ
Website Design and Development By ❤ Serverhug Web Solutions