
ಬೀದರ್/ಬಸವಕಲ್ಯಾಣ : ನಗರದ ತ್ರಿಪೂರಾಂತ ಮರಿದೇವರಗುಡ್ಡದಲ್ಲಿ ಏಪ್ರಿಲ್ 7 ರಂದು ಶ್ರೀ ಘನಲಿಂಗ ರುದ್ರಮುನಿ ಜಾತ್ರಾ ಮಹೋತ್ಸವ ಹಾಗೂ 2026ನೇ ಸಾಲಿನ ಅಭಿನವ ಘನಲಿಂಗ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದ ಕರಪತ್ರವು ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಬಿಡುಗಡೆಗೊಳಿಸಿದರು. ಶರಣಪ್ಪ ಬಿರಾದಾರ, ಬಸವಂತಪ್ಪಾ ಲವಾರೆ, ಸಂಜುಕುಮಾರ ಜಾಧವ, ವೀರಶೆಟ್ಟಿ ಎಂ.ಪಾಟೀಲ,ರಾಕೇಶ ಪುರವಂತ, ಸವಿತಾ ರಮೇಶ ಸ್ವಾಮಿ, ಸರಸ್ವತಿ ಬೆಂಬಳೆ, ಸುರೇಖಾ ಸಜ್ಜನಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಬಿರಾದಾರ




















