
ತಹಶೀಲ್ದಾರ್ ಕಚೇರಿಯಲ್ಲಿ 1239ನೇ ಆದಿ ಶಂಕರಚಾರ್ಯ ಜಯಂತಿ
ಸಿರುಗುಪ್ಪ – ಮನುಷ್ಯನು ಜಗತ್ತಿನಲ್ಲಿ ಜಾತಿ ಮತಗಳೆಂಬ ಭೇದ ಭಾವದಲ್ಲಿ ಮುಳುಗಿ ಹೋಗಿದ್ದಾನೆ , ಸ್ವಾರ್ಥಿಯಾಗಿದ್ದಾನೆ ಯಾವ ಮನುಷ್ಯನು ಆತ್ಮಜ್ಞಾನಿಯಾಗಿರುತ್ತಾನೋ ಅವನಿಗೆ ಈ ಜಾತಿ ಮತ ಪಂಥಗಳ ಬಂಧನ ಇರುವುದಿಲ್ಲ ಜಗತ್ತಿಗೆ ಭಗವಂತನೇ ಎಂದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಿರುಗುಪ್ಪ – ಮನುಷ್ಯನು ಜಗತ್ತಿನಲ್ಲಿ ಜಾತಿ ಮತಗಳೆಂಬ ಭೇದ ಭಾವದಲ್ಲಿ ಮುಳುಗಿ ಹೋಗಿದ್ದಾನೆ , ಸ್ವಾರ್ಥಿಯಾಗಿದ್ದಾನೆ ಯಾವ ಮನುಷ್ಯನು ಆತ್ಮಜ್ಞಾನಿಯಾಗಿರುತ್ತಾನೋ ಅವನಿಗೆ ಈ ಜಾತಿ ಮತ ಪಂಥಗಳ ಬಂಧನ ಇರುವುದಿಲ್ಲ ಜಗತ್ತಿಗೆ ಭಗವಂತನೇ ಎಂದು

ಸಿರುಗುಪ್ಪ – ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಎಲ್ಲರನ್ನೂ ಒಂದೇ ಎಂಬ ಏಕತಾ ಭಾವಕ್ಕೆ ತಂದವರು ಮಹಾನ್ ಮಾನವತಾವಾದಿ ಸಾಂಸ್ಕೃತಿಕ ನಾಯಕ ಬಸವೇಶ್ವರರು ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರಾದ ಜೆ ನಾಗೇಂದ್ರ

ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಗ್ರಾಮದ ಆರಾಧ್ಯದೇವರಾದ ಶ್ರೀ ತುರುಮುಂದಿ ಬಸವೇಶ್ವರ ಮಹಾರಥೋತ್ಸವವು ಬಸವೇಶ್ವರರ ಜಯಂತಿಯ ದಿನವಾದ ಇಂದು ಸಂಜೆ ಸಡಗರ,ಸಂಭ್ರಮ,ಶ್ರದ್ದೆ,ಭಕ್ತಿಯಿಂದ ಜರುಗಿತು.ಮಹಾರಥೋತ್ಸವದ ಅಂಗವಾಗಿ ಏ.19 ರಂದು ಕಳಸ,ಕುಂಭಗಳೊಂದಿಗೆ ಗಂಗೆಸ್ಥಳ

ಬಳ್ಳಾರಿ / ಕಂಪ್ಲಿ : ಪಟ್ಟಣದ ದೇವಾಂಗ ಸಮಾಜದ ಆನೆಮಠದಲ್ಲಿ ಶ್ರೀಗಾಯತ್ರಿದೇವಿಯ ಮೂರ್ತಿ ಪ್ರತಿಷ್ಠಾಪನೆ ಅತ್ಯಂತ ಶ್ರದ್ಧೆಯ ಜೊತೆಗೆ ಸಡಗರ ಸಂಭ್ರಮದಿಂದ ಮಂಗಳವಾರ ನೆರವೇರಿತು.ಆನೆಮಠದಲ್ಲಿ ಮಹಾಗಣಪತಿ ಮತ್ತು ಗೋಪೂಜೆ, ವಾಸ್ತು, ಮಹಾರುದ್ರ, ನವಗ್ರಹ, ಹೋಮ

ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೆಕೆಪುರ ಗ್ರಾಮದವರಾದ ಯಲ್ಲಪ್ಪ ಅವರು, 1-06-1958ರಂದುಶ್ರೀ ಯಲ್ಲಪ್ಪ ಮತ್ತು ಶ್ರೀಮತಿ ದುರುಗಮ್ಮ ದಂಪತಿಗಳ ಮಗನಾಗಿ ಜನಿಸಿದರು.ಒಂದನೇ ತರಗತಿಯಿಂದ ಹತ್ತನೆಯ ತರಗತಿಯವರೆಗೆಕನ್ನಡ ಮಾಧ್ಯಮದಲ್ಲಿಯೇ ಅಭ್ಯಾಸ ಮಾಡಿದ ಇವರು, ಕಾಲೇಜು

ಕೇರಳ : ಮೆನನ್ಸ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ರಂಜಿತ್ ರಜತುಳಸಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಕಾಳಿ ಭೈರವಿ’ ಭಕ್ತಿಗೀತೆಯು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ತನ್ನ ಭಕ್ತರ ಸಂಕಷ್ಟಗಳಿಗೆ ಸ್ಪಂದಿಸುವ, ಸಾಂತ್ವನ

ಜೀವನದ ನಿಜ ಸಾರ ಕಾಯಕದಲ್ಲಿ ಅಡಗಿದೆ- ಗುರು ಮಹಾಂತ ಶ್ರೀಗಳು ಬಾಗಲಕೋಟೆ/ ಹುನಗುಂದ- ಕಾಯಕದ ನಿಜವಾದ ಸಾರ ಅರಿತು ಕಾಯಕದಲ್ಲಿ ನಿರತರಾಗಬೇಕು, ಶರಣರ ಮಾರ್ಗದಲ್ಲಿ ನಡೆಯುವುದರಿಂದ ಮುಕ್ತಿ ಪಡೆಯಲು ಸಾಧ್ಯ. ೧೨ ನೇ ಶತಮಾನದ

ಮಧುಗಿರಿ ತಾಲೂಕು, ಐ, ಡಿ, ಹಳ್ಳಿ ಹೋಬಳಿ, ತಿಪ್ಪಾಪುರ ಗ್ರಾಮದಲ್ಲಿ ಏಪ್ರಿಲ್, 20ರಂದು ಆಂಜನೇಯ ಸ್ವಾಮಿಗೆ ಆರತಿಯೊಂದಿಗೆ ಬೆಳಿಗ್ಗೆ 9:00ಗಂಟೆಗೆ ಶುರುವಾದ ಕಾರ್ಯಕ್ರಮ 21, 22 ಕ್ಕೂ ಮುಂದುವರೆಯುತ್ತದೆ.ಸೋಮವಾರ ರಾತ್ರಿ ಹೂವಿನ ರಥೊತ್ಸವ ಅದ್ದೂರಿಯಾಗಿ

ಮುಧೋಳ : ಸಮಾನತೆಯ ಪರಿಕಲ್ಪನೆ ಮೂಡಿಸಿದ ವಿಶ್ವಮಾನ್ಯ ಪುರುಷ. ಲಿಂಗವಂತ ಧರ್ಮ ಸಂಸ್ಥಾಪಕ. ಸಮಾಜವಾದಿ ಚಿಂತಕ. ಬಸವಣ್ಣನ ನಾಡಿನಲ್ಲಿ ಇಂದು ಜಾತೀಯತೆ ತಾಂಡವವಾಡುತ್ತಿದೆ. ರಾಗ.ದ್ವೇಷಗಳಿಂದ ತುಂಬಿದ ಇಂದಿನ ಸಮಾಜವು ಅಧಃಪತನದತ್ತ ಸಾಗುತ್ತಿದೆ ಎಂದು ಮುಗಳಖೋಡದ

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ, ಭಕ್ತ ಕನಕದಾಸರ ಮಹಾದ್ವಾರ ಉದ್ಘಾಟನೆ ಹಾಗೂ ಧರ್ಮಸಭಾ ಕಾರ್ಯಕ್ರಮವು ಭಕ್ತಿ ಭಾವದಿಂದ ನೆರವೇರಿತು.ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು
Website Design and Development By ❤ Serverhug Web Solutions